ಕರ್ನಾಟಕದ ರೈತರಿಗೆ ಕಾಳು ಮೆಣಸು ಬೆಳೆಗೆ ₹1 ಲಕ್ಷ ಸಬ್ಸಿಡಿ ಹೇಗೆ ಪಡೆಯಬೇಕು? ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಹಾಯಕ್ಕೆ ಸಂಪರ್ಕಿಸುವ ವಿವರಗಳು ಇಲ್ಲಿವೆ!”Pepper

Black Pepper Farming Subsidy | ಕರ್ನಾಟಕದ ರೈತರಿಗೆ ಕಾಳು ಮೆಣಸು ಬೆಳೆಗೆ ₹1 ಲಕ್ಷ ಸಬ್ಸಿಡಿ ಹೇಗೆ ಪಡೆಯಬೇಕು? ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಹಾಯಕ್ಕೆ ಸಂಪರ್ಕಿಸುವ ವಿವರಗಳು ಇಲ್ಲಿವೆ!"

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,, ಭಾರತದಂತ ಕೃಷಿ ಆಧಾರಿತ ದೇಶದಲ್ಲಿ ಕೃಷಿಗೆ ಸಂಬಂದಿಸಿದ ಹಲವಾರು ವಾಣಿಜ್ಯ ಬೆಳೆಯನ್ನು ಬೆಳೆದು ವಿದೇಶಕ್ಕೆ ರಫ್ತ್ತು ಮಾಡಲಾಗುತ್ತಿದ್ದೆ ಅದರಲ್ಲಿ ಈ ಒಂದು ಕಾಳು ಮೆಣಸು ಸಹ ಒಂದು.

ಇದೀಗ ಈ ಕಾಳು ಮೆಣಸು ಬೆಳೆಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಕೆಳಗೆ ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ …..

ಯೋಜನೆಯ ಪರಿಚಯ:-

ಈ ಕೆಳಗಿನ ಪ್ರಮುಖ ಮಾಹಿತಿಯು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು ನೀವು ಇದರ ಬಗ್ಗೆ ತಿಳಿದುಕೊಳ್ಳಬೇಕು

  • ಉದ್ದೇಶ: ರೈತರಿಗೆ ಕಾಳು ಮೆಣಸಿನ (Black Pepper) ಬೆಳೆಗೆ ಪ್ರೋತ್ಸಾಹ ನೀಡಲು ₹1 ಲಕ್ಷದವರೆಗೆ ಸಬ್ಸಿಡಿ.
  • ಯೋಜನೆ ಹೆಸರು: “ಸುವರ್ಣಾ ಕ್ರಾಂತಿ ಯೋಜನೆ” (Spices Board Scheme) / ರಾಜ್ಯ ಕೃಷಿ ಇಲಾಖೆ.
  • ಲಾಭ: ಹೆಚ್ಚಿನ ಇಳುವರಿ, ರಫ್ತು ಅವಕಾಶಗಳು ಮತ್ತು ಆದಾಯ ಸುಧಾರಣೆ.

ಈ ಕಾಳು ಮೆಣಸು ಕೃಷಿ ಸಬ್ಸಿಡಿ ಯೋಜನೆಗೆ ಯಾರು ಅರ್ಹರು :-

  • ರೈತರು: ಸಣ್ಣ, ಸೀಮಿತ ಮತ್ತು ಅತಿ ಸಣ್ಣ ರೈತರು (SC/ST/Women ರೈತರಿಗೆ ಪ್ರಾಶಸ್ತ್ಯ). ಮೊದಲ ಆದ್ಯತೆ
  • ಭೂಮಿ: ಕನಿಷ್ಠ 0.5 ಎಕರೆ ಇರುವವರು ಅರ್ಜಿಯನ್ನು ಸಲ್ಲಿಸಬಹುದು
  • ಪ್ರದೇಶ: ಕರ್ನಾಟಕ

ಈ ಯೋಜನೆಯ ಸಬ್ಸಿಡಿ ವಿವರಗಳು:-

ಸಬ್ಸಿಡಿ ವಿವರ ಸೇರಿದಂತೆ ಸಬ್ಸಿಡಿ ಬಂಡ ಹಣವನ್ನು ಯಾವರೀತಿ ನೀವು ಪಡೆದುಕೊಳ್ಳಬಹುದು ಎಂದು ಈ ಕೆಳಗೆ ನೋಡಬಹುದು

ಸಬ್ಸಿಡಿ ಮೊತ್ತ₹1 ಲಕ್ಷದವರೆಗೆ (ಒಟ್ಟು ಖರ್ಚಿನ 50-75%).
ಒಳಗೊಂಡಿದೆನಾಟಿ ಸಸಿಗಳು, ಕೃತಕ ಗೊಬ್ಬರ, ನೀರಾವರಿ, ಕೀಟನಾಶಕಗಳು, ಯಂತ್ರೀಕರಣ.
ಪಾವತಿ ವಿಧಾನDIRECT ಬ್ಯಾಂಕ್ ಖಾತೆಗೆ (DBT ಮೂಲಕ).

ಅರ್ಜಿ ಸಲ್ಲಿಸುವ ವಿಧಾನ :-

ಕಾಳು ಮೆಣಸು ಕೃಷಿ ಮಾಡೋದಕ್ಕೆ ಸಬ್ಸಿಡಿ ಸರ್ಕಾರ ಘೋಷಣೆ ಮಾಡುವುದಕ್ಕೆ ಕೆಲವು ಪ್ರಮುಖ ದಾಖಲೆಗಳು ಬೇಕು ಅವುಗಳು ಈ ಕೆಳಗಿನಂತಿವೆ

ದಾಖಲೆಗಳ ವಿವರ :-

  • ಭೂಮಿ ದಾಖಲೆ (7/12, 8A, RTC).
  • ಆಧಾರ್ ಕಾರ್ಡ್, PAN, ಬ್ಯಾಂಕ್ ಪಾಸ್ಬುಕ್.
  • SC/ST/OBC ಪ್ರಮಾಣಪತ್ರ (ಅಗತ್ಯವಿದ್ದಲ್ಲಿ).

ಹಣ ಸಬ್ಸಿಡಿ ಹೇಗೆ ಸಿಗುತ್ತದೆ :-

  • ಅಧಿಕಾರಿಗಳು ಭೂಮಿ ಮತ್ತು ಅರ್ಹತೆ ಪರಿಶೀಲಿಸುತ್ತಾರೆ.
  • 3-4 ವಾರಗಳಲ್ಲಿ ಸಬ್ಸಿಡಿ ಅನುಮೋದನೆ ಕೊಡುತ್ತಾರೆ

ಗಿಡಗಳನ್ನು ನೆಡುವಿಕೆ ಮತ್ತು ಸಬ್ಸಿಡಿ ಪಾವತಿ :-

  • ಅನುಮೋದನೆಯ ನಂತರ, ಸಸಿಗಳು ಮತ್ತು ಸಾಮಗ್ರಿಗಳನ್ನು ಖರೀದಿಸಿ.
  • ಬಿಲ್ಗಳು ಮತ್ತು ಛಾಯಾಚಿತ್ರಗಳನ್ನು ಸಲ್ಲಿಸಿ. 15 ದಿನಗಳಲ್ಲಿ ಸಬ್ಸಿಡಿ ಪಾವತಿ ಮಾಡುತ್ತಾರೆ

ಈ ಯೋಜನೆಗೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ಕಾಳು ಮೆಣಸು ಸಬ್ಸಿಡಿ ಅರ್ಜಿ

ಕಾಳು ಮೆಣಸು ಬೆಳೆಗೆ ₹1 ಲಕ್ಷ ಸಬ್ಸಿಡಿ

ಸರ್ಕಾರದ ಯೋಜನೆಯಲ್ಲಿ ಈಗಲೇ ಅರ್ಜಿ ಸಲ್ಲಿಸಿ!

ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ…

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ

1 thoughts on “ಕರ್ನಾಟಕದ ರೈತರಿಗೆ ಕಾಳು ಮೆಣಸು ಬೆಳೆಗೆ ₹1 ಲಕ್ಷ ಸಬ್ಸಿಡಿ ಹೇಗೆ ಪಡೆಯಬೇಕು? ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಹಾಯಕ್ಕೆ ಸಂಪರ್ಕಿಸುವ ವಿವರಗಳು ಇಲ್ಲಿವೆ!”Pepper

Leave a Reply

Your email address will not be published. Required fields are marked *