ನಮಸ್ಕಾರ ಸ್ನೇಹಿತರೆ… ಸರ್ಕಾರವು ಕೃಷಿ ಮತ್ತು ಕೈಗಾರಿಕೆಯನ್ನು ಒಟ್ಟಿಗೆ ಬೆಳೆಸುವ ದೃಷ್ಟಿಯಿಂದ ಭೂಮಿಯನ್ನು ಬಿಟ್ಟುಕೊಡುವ ರೈತರಿಗೆ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡ ಎಂ. ಬಿ ಪಾಟೀಲ್ ತಿಳಿಸಿದ್ದಾರೆ.
A Special Scheme for Land Donating Farmers
ಪ್ರತಿಯೊಬ್ಬ ರೈತರು ಗಮನಿಸ ಬೇಕಾದ ಪ್ರಮುಖ ಮಾಹಿತಿ ಎಲ್ಲಾ ರೈತರು ಆರ್ಥಿಕವಾಗಿ ಸದೃಢರಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳ್ಸ್ಕೊಡ್ತೀನಿ. ಈ ಮಾಹಿತಿಯನ್ನು ಎಲ್ಲಾ ರೈತರಿಗೂ ಶೇರ್ ಮಾಡಿ.
ಯೋಜನೆಯ ಹೆಸರು :-
ಗೇಮ್ ಚೇಂಜರ್ ಪ್ಲ್ಯಾನ್ ಯೋಜನೆ
ಯೋಜನೆಯ ಪ್ರಮುಖ ಉದ್ದೇಶ :-
- ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು
- ಉದ್ಯಮದ ಹಕ್ಕುದಾರರಾಗಬಹುದು
- ತಮ್ಮ ಭೂಮಿಯಿಂದ ದೂರವಿದ್ದರು ಲಾಭವನ್ನು ಪಡೆಬಹುದು
- ಸಾಮಾಜಿಕ ಸಬಲತೆಯನ್ನು ಹೊಂದಬಹುದು
- ತಮ್ಮ ಮಕ್ಕಳ ಭವಿಷ್ಯವನ್ನು ಉದ್ಯಮ ಮತ್ತು ತಂತ್ರಜ್ಞಾನದಿಂದ ರೂಪಿಸಿಕೊಳ್ಳಬಹುದು
ಇದರಿಂದ ಆಗುವ ಲಾಭಗಳು:-
- ಭೂಮಿಯನ್ನು ಕಳೆದುಕೊಂಡಿರುವ ರೈತರ ಭವಿಷ್ಯಕ್ಕೆ ಭದ್ರತೆ
- ಕೈಗಾರಿಕೆಗಳ ಬೆಳವಣಿಗೆ ಸಹಾಯಕವಾಗುತ್ತದೆ
- ಇದು ರಾಜ್ಯದ ಕೈಗಾರಿಕಾ ಕ್ಷತ್ರಕ್ಕೆ ಉದಯಕ್ಕೆ ಹೊಸ ಆಯಾಮಗಳನ್ನು ನೀಡಲಿದೆ.
- ರೈತರು ಮತ್ತು ಉದ್ಯಮಗಳ ನಡುವೆ ನಿಕಟ ಸಂಬಂಧವನ್ನು ಹೆಚ್ಚಿಸುತ್ತದ್ದೆ
ಇದನ್ನು ಓದಿರಿ .. ಕಾಳು ಮೆಣಸು: ಒಂದು ಎಕರೆ, ಲಕ್ಷಾಂತರ ಲಾಭ!
ಪ್ರಮುಖ ಅಂಶಗಳು :-
- ಸಮಗ್ರ ಅಭಿವೃದ್ಧಿ ರೈತರಿಗೆ ಸಮಾನ ಅವಕಾಶ
- ಭೂಮಿನೀಡಿದ ರೈತರಿಗೆ ಷೇರು ನೀಡುವ ಯೋಚನೆ
- ರೈತರ ಕುಟುಂಬಗಳು ಆ ಉದ್ಯಮದ ಲಾಭದಲ್ಲಿ ಭಾಗಿಯಾಗಲು ಅವಕಾಶ
- ರೈತರ ಮಕ್ಕಳಿಗೆ ಉದ್ಯೋಗ ತರಬೇತಿ ಮತ್ತು ಉದ್ಯೋಗದಲ್ಲಿ ಆದ್ಯತೆ.
- ಮೂಲಭೂತ ಸೌಕರ್ಯಗಳ ಹೂಡಿಕೆ, ರಸ್ತೆ ಶಾಲೆ ಆಸ್ಬತ್ರೆ ಇತ್ಯಾದಿ.
ರೈತರು ಭೂಮಿಯನ್ನು ಮಾರಾಟ ಮಾಡುವುದರಿಂದ ಆಗುವ ಅನುಕೂಲಗಳು:-
ಆರ್ಥಿಕ ಭದ್ರತೆ
- ಭೂಮಿ ನೀಡಿದ ರೈತರಿಗೆ ಶಾಶ್ವತ ಆದಾಯದ ವ್ಯವಸ್ಥೆ
- ಉದ್ಯಮದಿಂದ ಲಾಭಾಂಶ ಅಥವಾ ಷೇರುದಾರರ ಹಕ್ಕು
ಕುಟುಂಬದ ಭವಿಷ್ಯಕ್ಕೆ ಭದ್ರತೆ
- ರೈತರ ಮಕ್ಕಳು ಉದ್ಯೋಗ ತರಬೇತಿ ಶಿಕ್ಷಣದಲ್ಲಿ ಆದ್ಯತೆ ಪಡೆಯುತ್ತಾರೆ
- ಉದ್ಯಮಗಳಲ್ಲಿ ನೇರ ನೇಮಕಾತಿ ಸಾಧ್ಯತೆ
ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ
- ರಸ್ತೆಗಳು ವಿದ್ಯುತ್ ನೀರು ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ
ಕೃಷಿಯಿಂದ ಉದ್ಯಮದ ಕಡೆ ಸಾಗುತ್ತಾರೆ
- ರೈತರು ಭೂಮಿ ಕೊಡುವುದರ ಜೊತೆಗೆ ಉದ್ಯಮದಲ್ಲಿ ಭಾಗಿಯಾಗುತ್ತಾರೆ
ಭೂಮಿ ದಾಖಲೆ ಭದ್ರತೆ
- ಭೂಮಿಯನ್ನು ಕಳೆದು ಕೊಳ್ಳುವ ಸಾಧ್ಯತೆ ಕಡಿಮೆ
ರೈತರಿಗೆ ಭೂಮಿಯನ್ನು ಮಾರಾಟ ಮಾಡುವುದರಿಂದ ಆಗುವ ಅನಾನುಕೂಲ:-
- ದಲ್ಲಾಳಿಗಳು ಅಥವಾ ಮಧ್ಯವರ್ತಿಗಳ ಮೂಲಕ ಸರಿಯಾದ ಮಾಹಿತಿಯ ಕೊರತೆ
- ರೈತರ ಭೂಮಿಗೆ ಸರಿಯಾದ ರೀತಿಯಲ್ಲಿ ಹಣವನ್ನು ಕೊಡುವುದಿಲ್ಲ
- ಭೂ ಮಾಲೀಕತ್ವದ ವಿವಾದಗಳು
- ಶಿಕ್ಷಣ ತಂತ್ರಿಕ ಜ್ಞಾನದ ಕೊರತೆ
- ರೈತರ ಮಕ್ಕಳಿಗೆ ಉದ್ಯೋಗಾವಕಾಶ ವಿದ್ದರೂ ಕೌಶಲ್ಯ ಮತ್ತು ವಿದ್ಯಾಭ್ಯಾಸದ ಕೊರತೆ
- ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಅಥವಾ ಲಾಭ ಸಿಗದೇ ಇರುವುದು
Latest Post:-
- ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
- ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
- ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
- ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ 2025 | Flipkart Freedom Sale
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ | 20 ರೂ ವಾರ್ಷಿಕ Apply Now