ರೈತರರಿಗೆ ಅಭಿವೃದ್ಧಿಗೆ ಸರ್ಕಾರ ಆಗಾಗ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಿರುತ್ತದೆ ಇಂತಹ ಯೋಜನೆಗಳು ರೈತರು ಆರ್ಥಿಕವಾಗಿ ಸದೃಢರಾಗಲು ಈ ಎಲ್ಲ ಯೋಜನೆಗಳು ಸಹಾಯಕವಾಗುತ್ತದೆ ಇದೆ ರೀತಿ ಪಿ ಎಂ ಕಿಸಾನ್ ಯೋಜನೆ ಸಹ ಒಂದು ಇದೀಗ ಪಿ ಎಂ ಕಿಸಾನ್ ಯೋಜನೆಯ ೨ ೦ ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ ಹಾಗಾದರೆ ರೈತರಿಗೆ ಜಮೆ ಆಗುವ ಹಣದ ಮೊತ್ತ ಎಷ್ಟು ಈ ಕೆಳಗೆ ಎಲ್ಲ ಮಾಹಿತಿ ನೀಡಲಾಗಿದೆ.
PM-KISAN 20th instalment to be credited on August 2
ಹೌದು ರೈತರೇ ..ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ರೈತರ ಖಾತೆಗೆ ನೇರ ಹಣ ವರ್ಗಾವಣೆ (DBT) ಮಾಡಲಿದ್ದಾರೆ.
ಹಣದ ಪ್ರಮಾಣ ಮತ್ತು ವಿತರಣೆಯ ವಿವರ :-
2000 ಸಾವಿರದಂತೆ ವರ್ಷಕ್ಕೆ 3 ಕಂತಿನಲ್ಲಿ 6000 ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತದೆ ಇದು ರೈತರ ಕೃಷಿ ಖರ್ಚಿಗೆ ಇದು ಸಹಾಯಕವಾಗಲಿದೆ.
ಕೆವೈಸಿ (KYC) ಅಗತ್ಯವಾಗಿ ಮಾಡಿಸಲೇಬೇಕು :-
ಇದುವರೆಗೂ ಯಾರೆಲ್ಲ ರೈತರು ಕೆವೈಸಿ (KYC) ಯನ್ನು ಮಾಡಿಸಿಲ್ಲವೋ ಅವರು ಈ ಕೂಡಲೇ ಕೆವೈಸಿ (KYC) ಮಾಡಿಸುವುದು ಅಗತ್ಯವಾಗದೆ ಇಲ್ಲವಾದರೆ ಈ ಯೋಜನೆಯ ಲಾಭ ನಿಮಗೆ ಸಿಗುವುದಿಲ್ಲ.
KYC ಮಾಡುವ ವಿಧಾನ:-
ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ಕೆವೈಸಿಯನ್ನು ಮಾಡಿಸಿಕೊಳ್ಳಬಹುದು
ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ.
“e-KYC” ಆಯ್ಕೆಯನ್ನು ಆಯ್ಕೆಮಾಡಿ.
ಆಧಾರ್ ಸಂಖ್ಯೆ ಮತ್ತು ಲಿಂಕ್ ಮಾಡಿದ ಮೊಬೈಲ್ ನಮೂದಿಸಿ.
OTP ಪಡೆದು ಪರಿಶೀಲನೆ ಪೂರ್ಣಗೊಳಿಸಿ.
ನಿಮ್ಮ ಬ್ಯಾಂಕ್ ಖಾತೆ ವಿವರ PM-Kisan ಪೋರ್ಟಲ್ನಲ್ಲಿ ನವೀಕರಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಿ.
ಬ್ಯಾಂಕ್ ಖಾತೆ Aadhaar ಜೊತೆ ಲಿಂಕ್ ಆಗಿರಬೇಕು.
ಈ ಯೋಜನೆಯ ಪ್ರಮುಖ ವಿವರ :-
ಆರಂಭದ ದಿನಾಂಕ: ಫೆಬ್ರವರಿ 2019.
ವಾರ್ಷಿಕ ಸಹಾಯಧನ: ₹6,000 (₹2,000 ಪ್ರತಿ 4 ತಿಂಗಳಿಗೊಮ್ಮೆ).
ಕೊನೆಯ ಕಂತು: 19ನೇ ಕಂತು ಫೆಬ್ರವರಿ 2025ರಲ್ಲಿ ಬಿಡುಗಡೆಯಾಗಿತ್ತು.
20 ನೇ ಕಂತಿನ ಹಣ ಬಿಡುಗಡೆ:-
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಈ ಬಗ್ಗೆ ಟ್ವೀಟ್ ಮಾಡಿದ್ದು, ಪಿಎಂ ಕಿಸಾನ್ ನಿಧಿಯ 20ನೇ ಕಂರಿನ ಆಗಸ್ಟ್ 2, 2025ರಂದು ಬಿಡುಗಡೆ ಆಗಲಿದೆ” ಎಂದು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :-
ಇತರೆ ಸಂಬಂದಿಸಿದ ವಿಷಯಗಳು :-
-
ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…
-
ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…
-
ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…