ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,, ಭಾರತದಂತ ಕೃಷಿ ಆಧಾರಿತ ದೇಶದಲ್ಲಿ ಕೃಷಿಗೆ ಸಂಬಂದಿಸಿದ ಹಲವಾರು ವಾಣಿಜ್ಯ ಬೆಳೆಯನ್ನು ಬೆಳೆದು ವಿದೇಶಕ್ಕೆ ರಫ್ತ್ತು ಮಾಡಲಾಗುತ್ತಿದ್ದೆ ಅದರಲ್ಲಿ ಈ ಒಂದು ಕಾಳು ಮೆಣಸು ಸಹ ಒಂದು. ಇದೀಗ ಈ ಕಾಳು ಮೆಣಸು ಬೆಳೆಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಕೆಳಗೆ ತಿಳಿಸಿ […]
Author Archives: maadhyama
ಹಲೋ ಸ್ನೇಹಿತರೆ ….ಈ ಯೋಜನೆಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಗರಿಷ್ಠ ಠೇವಣಿ: ₹1.5 ಲಕ್ಷ/ವರ್ಷ ಇಟ್ಟರೆ ನಿಮಗೆ ದ್ವಿಗುಣ ಆಗುವ ಒಂದು ಅದ್ಬುತ ಯೋಜನೆ ನಿಮ್ಮ ಮಕ್ಕಳಿಗೂ ಈ ಯೋಜನೆ ಮಾಡಿಸಬೇಕು ಅಂದರೆ ಈ ಲೇಖನವನ್ನು ಪೂರ್ತಿ ಓದಿರಿ …………… Sukanya Samriddhi Yojana:- ಸುಕನ್ಯ ಸಮೃದ್ಧಿ ಯೋಜನೆ (SSY) ಭಾರತದಲ್ಲಿ ಹುಡುಗಿಯರ ಭವಿಷ್ಯದ ಹಣಕಾಸು ಭದ್ರತೆಗಾಗಿ ಸರ್ಕಾರದ ಉಳಿತಾಯ ಯೋಜನೆಯಾಗಿದೆ. ಜನವರಿ 2025 ರಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಯೋಜನೆಯು ಬೇಟಿ ಬಚಾವೋ ಬೇಟಿ ಪಢಾವೋ […]
ಪ್ರಿಯ ರೈತರೇ, ಇಲ್ಲಿ ನೋಡಿ …. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಿಸ್ತು ಬರಲಿದೆ! ಆದರೆ ಈ ಸಾರಿ ಕೇವಲ ₹2,000 ಅಲ್ಲ, ಸಹಾಯಧನದ ಮೊತ್ತವನ್ನು ₹6,000 ರಿಂದ ₹8,000 ಅಥವಾ ₹12,000ಕ್ಕೆ ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆ ಎಂಬ ಸುದ್ದಿ ಹೊರಹೊಮ್ಮಿದೆ. Pm kisan scheme update ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆ ಮತ್ತು ರೈತರ ಒತ್ತಾಯದ ನಡುವೆ, ದೊಡ್ಡ ನಿರ್ಧಾರ ಇದಾಗಿದೆ ಇದರಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇ ಯೋಜನೆ ಗೆ ಇನ್ನಷ್ಟು ಏಕೆ […]
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ ನಿಮಗೆ ಈ ಒಂದು ಸ್ವಯಂ ಉದ್ಯೋಗ ಮಾಡೋದಕ್ಕೆ ಒಂದು ಸ್ವಂತವಾಗಿ ನೀವು ಬಿಸಿನೆಸ್ ಗಳನ್ನ ಮಾಡೋದಕ್ಕೆ ನಿಮಗೆ 25 ಲಕ್ಷದವರೆ ಸಾಲನ ಕೊಡ್ತಾ ಇದ್ದಾರೆ ಆ ಒಂದು ಸಾಲನ್ನ ತಗೊಂಡ್ರೆ ನಿಮಗೆ 9 ಲಕ್ಷದವರೆಗೂು ಕೂಡ ನಿಮಗೆ ಸಹಾಯಧ ಕೊಡ್ತಾರೆ ಈ ಯೋಜನೆ ಬಗ್ಗೆ ತಿಳಿಸಿ ಕೊಡ್ತಿನಿ ಈ ಈ ಲೇಖನವನ್ನು ನಿಮ್ಮ ಎಲ್ಲ ಫ್ರೆಂಡ್ಸ್ ಗು ಶೇರ್ ಮಾಡಿ. Loan Up to […]
Sagittarius In Kannada, ಸಜಿಟೇರಿಯಸ್ (ಧನು ರಾಶಿ) ಪೂರ್ಣ ಮಾಹಿತಿ! , Sagittarius traits in Kannada , Dhanu Rashi 2024 predictions, Lucky gemstone for Sagittarius, Guru Mantra for Sagittarius, Sagittarius love and marriage, Best careers for Dhanu Rashi Sagittarius In Kannada ಹಾಲೋ ಸ್ನೇಹಿತರೆ , ಧನು ರಾಶಿಯವರ ಬಗ್ಗೆ ತಿಳಿದುಕೊಳ್ಳಬಹುದಾದ ಹಲವಾರು ಮಾಹಿತುಯನ್ನು ಈ ಲೇಖನದಲ್ಲಿ ನೋಡಬಹುದು. ಸಜಿಟೇರಿಯಸ್ (ಧನು) ರಾಶಿಯು ಗುರು (ವೃಹಸ್ಪತಿ) […]
- 1
- 2