ಬೆಳೆ ಸಮೀಕ್ಷೆ : Mobile app ಬಳಿಸಿ ಮುಂಗಾರು ಹಂಗಾಮಿನ ಸಮೀಕ್ಷೆ ನಡೆಸಲು ರೈತರಿಗೆ ಸೂಚನೆ.!

Bele samikshe 2025 : ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ :- 2025-26 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಸಲು ರೈತರಿಗೆ ಕೃಷಿ ಇಲಾಖೆ ಸೂಚಿಸಿದೆ. ರೈತರು ಈ ಸಮೀಕ್ಷೆಯನ್ನು ನಡೆಸಲು ಬೇರೆ ಎಳ್ಳು ಹೋಗಬೇಕಾಗಿಲ್ಲ ತಮ್ಮ ಸ್ಮಾರ್ಟ್ ಫೋನ್ ನಲ್ಲೆ ಸಮೀಕ್ಷೆ ಮಾಡಿಕೊಳ್ಳಬಹುದು. ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿ ಆಗಿ ಸಮೀಕ್ಷೆ ನಡೆಸಲು ಅವಕಾಶ ಕೊಟ್ಟಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ … Read more

ನಾಳೆಯ ರಾಶಿ ಭವಿಷ್ಯ ಈ 8 ರಾಶಿಯವರಿಗೆ ಗಂಡಾಂತರ!

Tomorrow Rashi Bhavishya :- ಪ್ರತಿ ರಾಶಿಯ ಭವಿಷ್ಯವನ್ನು ಜೀವನದ ವಿವಿಧ ಅಂಶವಾಗಿ ವಿಂಗಡಿಸಲಾಗಿದೆ ಇಂದನ್ನು ಈ ಕೆಳಗೆ ನೋಡಬಹುದು ವಯಕ್ತಿಕ ಅಂಶ :- ಸಂಬಂಧಗಳು , ಪ್ರೀತಿ ಜೀವನ , ಸಾಮಾಜಿಕ ಜೀವನ ಪ್ರಯಾಣ :- ಪ್ರವಾಸಕ್ಕೆ ಸಂಬಂದಿಸಿದ ಸ್ಥಳಗಳು ಮತ್ತು ಸಲಹೆಗಳು ಅದೃಷ್ಟ ;- ಅದೃಷ್ಟ ಸಂಖ್ಯೆಗಳು , ಲಾಟರಿ , ಯೋಗ್ಯ ಸಮಯ ಅರೋಗ್ಯ :- ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ವೃತ್ತಿ :- ಆರ್ಥಿಕ ಸ್ಥಿತಿ , ಕೆಲಸ ,ವ್ಯವಹಾರ ಭಾವನೆಗಳು … Read more

ಐಫೋನ್ 17 ಪ್ರೋ & ಐಫೋನ್ 17 ಪ್ರೋ ಮ್ಯಾಕ್ಸ್ ಲಾಂಚಿಂಗ್ ಆಫರ್… Iphone17

iPhone 17 vs iPhone 17 Pro vs iPhone 17 Pro Max :- ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ತುಂಬಾ ಜನಕ್ಕೆ ಫೋನ್ ತಗಳೋಬೇಕು ಅಂತ ಆಸೆ ಇರತ್ತೆ ಅದರಲ್ಲೂ ಐಫೋನ್ ತಗಳಬೇಕು ಅಂತ ಎಲ್ಲರಿಗೂ ಆಸೆ ಇರತ್ತೆ. ನಿಮ್ಮ ಆಸೆಯನ್ನು ಇಲ್ಲಿ ನೆರವೇರಿಸಿಕೊಳ್ಳಬಹುದು ಅದೇನೆಂದರೆ ಐಫೋನ್ ಕಂಬನಿ ಕಡೆಯಿಂದ ಆಫರ್ ಕೊಡ್ತಿದ್ದಾರೆ ಇದರ ಬಗ್ಗೆ ತಿಳಿಸಿಕೊಡ್ತೀನಿ ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ. … Read more

UPSC ನೇಮಕಾತಿ 2025 (ಉಪನ್ಯಾಸಕರು, ಸಹಾಯಕ ಸಾರ್ವಜನಿಕ ಅಭಿಯೋಜಕರು) | U84

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಉಪನ್ಯಾಸಕರು, ಸಹಾಯಕ ಸಾರ್ವಜನಿಕ ಅಭಿಯೋಜಕರು ನೇಮಕಾತಿ ನಡೆಸಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮತ್ತು ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಈ ಎಲ್ಲ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ. ಸಂಸ್ಥೆಯ ಹೆಸರು:- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಹುದ್ದೆ ಹೆಸರು:- ಉಪನ್ಯಾಸಕರು ಸಹಾಯಕ ಸಾರ್ವಜನಿಕ ಅಭಿಯೋಜಕರು ಸಹಾಯಕ ಅಭಿಯೋಜಕರು ಒಟ್ಟು ಹುದ್ದೆಗಳು :- ಒಟ್ಟು ಹುದ್ದೆಗಳು: … Read more

SBI ಕ್ಲರ್ಕ್ 2025 ನೇಮಕಾತಿಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಬಂದೆ ಬಿಡ್ತು… SBI6589

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದ್ದು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ದಾಖಲೆ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲೆ ಈ ಎಲ್ಲದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ. ಸಂಸ್ಥೆಯ ಹೆಸರು :- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಯ ಹೆಸರು :- ಒಟ್ಟು ಹುದ್ದೆಗಳು :- ವಿದ್ಯಾರ್ಹತೆ :- ಬೇಕಾಗುವ ದಾಖಲೆಗಳು :- ವಯೋಮಿತಿ ವಿವರ :- ಈ ಕೆಳಗೆ ವಯೋಮಿತಿ ವಿವರವನ್ನು ನೀಡಲಾಗಿದ್ದು … Read more

ರಿಲಯನ್ಸ್ ಫೌಂಡೇಶನ್ ಅಂಡರ್ಗ್ರಾಜುಯೇಟ್ ಸ್ಕಾಲರ್ಶಿಪ್ ಇಲ್ಲಿ ಅರ್ಜಿ ಸಲ್ಲಿಸಿ…. Reliance

Reliance Foundation Undergraduate Scholarships :- ಉನ್ನತ ಶಿಕ್ಷಣ ಬಲಪಡಿಸಲು ರಿಲಯನ್ಸ್ ಫೌಂಡೇಶನ್ ಅಂಡರ್ಗ್ರಾಜುಯೇಟ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಬಿಟ್ಟಿದ್ದಾರೆ. ಭಾರತದಲ್ಲಿ ಯುವ ಜನತೆಗೆ ಉನ್ನತ ಶಿಕ್ಷಣವನ್ನು ಬಲಪಡಿಸಲು ರಿಲಯನ್ಸ್ ಫೌಂಡೇಶನ್ ಬದ್ಧವಾಗಿದೆ. ಈ ವಿದ್ಯಾರ್ಥಿವೇತನದ ಉದ್ದೇಶ :- ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವುದು ವಿದ್ಯಾಭ್ಯಾಸವನ್ನು ಪ್ರೋತ್ಸಹಿಸುವುದು ಭವಿಷ್ಯದಲ್ಲಿ ಕುಟುಂಬವನ್ನು ಬಲಪಡಿಸುವುದು ಭಾರತದ ಭವಿಷ್ಯದ ಸಾಮಾಜಿಕ -ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಅರ್ಹತೆಗಳು :- ಶೈಕ್ಷಣಿಕ ವರ್ಷ 2025-26 … Read more

ಗೌರಿ ಗಣೇಶ ಹಬ್ಬಕ್ಕೆ ಬಸ್ ಚಾರ್ಜ್ ಹೆಚ್ಚಿದೆಯೇ? ಕಡಿಮೆ ಬೆಲೆಗೆ ಇಲ್ಲಿ ಬುಕ್ ಮಾಡಿ..! Ticket

Book special buses for Gauri-Ganesh festival :- ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಬಸ್ ಚಾರ್ಜ್ ಹೆಚ್ಚಾಗುತ್ತದೆ ಮತ್ತು ಅದರಲ್ಲೂ ಕೆಲವು ಬಸ್ ಗಳಲ್ಲಿ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಇನ್ನು ಕೆಲವರಿಗೆ ಬಸ್ ಟಿಕೆಟ್ ಬುಕ್ ಮಾಡೋಕೆ ಆಗಿರುವುದಿಲ್ಲ ಹಾಗಾಗಿ ಈ ಹಬ್ಬದ ಸಮಯದಲ್ಲಿ ಹಬ್ಬವನ್ನು ಆಚರಣೆ ಮಾಡೋದಕ್ಕೆ ಊರಿಗೆ ಹೋಗೋದೇ ಬೇಡ ಅಂತ ತುಂಬಾ ಜನ ಯೋಚನೆ ಮಾಡುತ್ತಿರುತ್ತಾರೆ ಇಂತರು ಈಗ ಯೋಚನೆ ಮಾಡೋದು ಬೇಡ ಯಾಕಂದರೆ ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಮೇಲೆ … Read more

ಮಂತ್ರಾಲಯದಲ್ಲಿ ₹150/- ರೂ ಗೆ ರೂಮ್ ಲಾಡ್ಜ್ ಬುಕ್ ಮಾಡಿ … | Room1

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …ನಿಮಗೆ ಇಲ್ಲಿದೆ ಗುಡ್ ನ್ಯೂಸ್ ನೀವು ನೀವು ರಾಘವೇಂದ್ರಸ್ವಾಮಿ ಭಕ್ತರ ಹಾಗಿದ್ದರೆ ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರಸ್ವಾಮಿ ದರ್ಶನ ಮಾಡೋರಿಗೆ ಸಿಹಿಸುದ್ದಿ ಅದೇನಂದರೆ ಅಲ್ಲಿ ನೀವು ಉಳಿದುಕೊಳ್ಳಲು ಲಾಡ್ಜ್ ರೂಮ್ ಹುಡುಕುತ್ತಿದ್ದರೆ ಇಷ್ಟು ಕಡಿಮೆ ಬೆಲೆಗೆ ರೂಮ್ ಬುಕ್ ಮಾಡಬಹುದು ಹಾಗಾದರೆ ಎಷ್ಟು ಅಂತ ಈ ಕೆಳಗೆ ನೋಡಿ. ಲಾಡ್ಜ್ ಗೆಸ್ಟ್ ಹೌಸ್ ಗುರುತಿಸಿ :- ಮಂತ್ರಾಲಯದ ಭಕ್ತರಿಗೆ ಶ್ರೀಮಠದ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿ ದಿವ್ಯ ಧಾಮ ಗೆಸ್ಟ್ ಹೌಸ್ ನಲ್ಲಿ … Read more

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ..? Day1

ಅಡಿಕೆ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹಾಗೂ ಮಾರುಕಟ್ಟೆಯ ಬೆಲೆ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ ಇದು ಮಾರುಕಟ್ಟೆಯ ಡಿಮ್ಯಾಂಡ್ ಮತ್ತು ಸರಬರಾಜಿನ ಮೇಲೆ ಅಡಿಕೆ ಬೆಲೆ ನಿಗದಿ ಆಗುತ್ತದೆ. ಅಡಿಕೆ ಬೆಲೆ ನಿರ್ಧರಿಸುವ ಅಂಶಗಳು :- ದರ್ಜೆ / ಗುಣಮಟ್ಟ ತೇವಾಂಶ ಮಾರುಕಟ್ಟೆ ಸ್ಥಳ ಬೇಡಿಕೆ ಮತ್ತು ಪೂರೈಕೆ ಇವುಗಳ ಮೇಲೆ ಅಡಿಕೆ ಬೆಲೆ ನಿಗದಿ ಆಗುತ್ತದೆ. ಇದನ್ನು ಓದಿರಿ :- ಕರ್ನಾಟಕ: ಸಣ್ಣ ರೈತರ ಸಾಲ ಮನ್ನಾ…ಇಲ್ಲಿ ನೋಡಿ! ಅಡಿಕೆಯ ನಿಖರವಾದ ಬೆಲೆ ಇಲ್ಲಿ ತಿಳಿಯಿರಿ … Read more

ಕರ್ನಾಟಕ: ಸಣ್ಣ ರೈತರ ಸಾಲ ಮನ್ನಾ…ಇಲ್ಲಿ ನೋಡಿ!

ರೈತರರು ನಮ್ಮ ರಾಷ್ಟ್ರದ ಮೂಲಸ್ತಂಭ ಅವರ ಕಷ್ಟ – ಸಂಕಟಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಈ ದಿಶೆಯಲ್ಲಿ ರೈತರ ವಿವಿಧ ಬೇಡಿಕೆಯನ್ನು ಈಡೇರಿಸಿವಂತೆ ರತ್ನ ಭಾರತ ರೈತ ಸಮಾಜದಿಂದ ಎಪಿಎಂಸಿ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಆತ್ಮಹತ್ಯೆ ತಡೆ :- ರೈತರ ಆತ್ಮಹತ್ಯೆಯ ವಿಷಾದಕರ ಘಟನೆಯನ್ನು ತಡೆಯಲು ತಜ್ಞರನ್ನು ಒಳಗೊಂಡ ಒಂದು ವಿಶೇಷ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಶಿಫಾರಸ್ಸನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ಜಾರಿಗೆ ತರೆಬೇಕು. ಸಾಲದಿಂದ ಮುಕ್ತಿ :- ಸಣ್ಣ ಮತ್ತು … Read more