ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme) – ಕರ್ನಾಟಕ ಸರ್ಕಾರದ 1 ಲಕ್ಷ ಮನೆಗಳ ಅದ್ಭುತ ಯೋಜನೆ…HOME M

WhatsApp Group Join Now Telegram Channel Join Now ಕರ್ನಾಟಕ ಸರ್ಕಾರ ಬೀದಿ ಬದಿ ವ್ಯಾಪಾರಿಗಳು , ಆಟೋ ಡ್ರೈವರ್ ಹಾಗೂ ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಮನೆಯನ್ನು ಬೆಂಗಳೂರಿನ ಜನತೆಗೆ ಕೊಡಲು ನಿರ್ಧರಿಸಿ ಇದೀಗ ಅದಕ್ಕೆ ಬೇಕಾಗಿರುವ ಮಂಗಳನ್ನು ಸಹ ನಿರ್ಮಾಣ ಮಾಡಿ ಅರ್ಜಿಯನ್ನು ಕರೆದಿದ್ದಾರೆ , ನಿಮಗೂ ಬೆಂಗಳೂರಿನಲ್ಲಿ ಒಂದು ಮನೆ ಬೇಕು ಅಂದ್ರೆ ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡಿ ಅರ್ಜಿ ಸಲ್ಲಿಸಿ … Read more

ಕಾಳು ಮೆಣಸು ಬೆಳೆಯುವ ಸರಿಯಾದ ವಿಧಾನ ಈ ರೀತಿ … ಯಾರಿಗೂ ಗೊತ್ತೇ ಇಲ್ಲ ..

WhatsApp Group Join Now Telegram Channel Join Now ಪ್ರತಿಯೊಬ್ಬ ರೈತರು ಗಮನಿಸಬೇಕಾದ ಪ್ರಮುಖ ಮಾಹಿತಿ ಈ ಮಾಹಿತಿಯನ್ನು ನೀವು ತಿಳಿದುಕೊಂಡು ಕಾರ್ಯರೂಪಕ್ಕೆ ತಂದರೆ ಕಂಡಿತಾ ಆರ್ಥಿಕವಾಗಿ ರೈತರು ಸದೃಢರಾಗಬಹುದು ಇದರ ಬಗ್ಗೆ ತಿಳಿಸಿಕೊಡ್ತಿನಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಕೆಳೆಗೆ ಕಾಣಿಸುವ ಟೆಲಿಗ್ರಾಮ್ ಗೆ ಜಾಯಿನ್ ಆಗಿ… Black Pepper farming in Karnataka ಕಾಳುಮೆಣಸಿನ ಕೃಷಿಯನ್ನು ಪ್ರತಿಯೊಬ್ಬ ರೈತರು ಮಿಶ್ರ ಬೇಸಾಯ ಮಾಡೋದ್ರಿಂದ … Read more

1,500 ಅಪ್ರೆಂಟಿಸ್ ಹುದ್ದೆಗಳು! ಭಾರತೀಯ ಬ್ಯಾಂಕ್ ನಲ್ಲಿ ಗೋಲ್ಡನ್ ಅವಕಾಶ! | Indian Bank

WhatsApp Group Join Now Telegram Channel Join Now ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ .. ಭಾರತೀಯ ಬ್ಯಾಂಕ್ 1500 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ಹಂತ ಹಂತವಾಗಿ ನೀಡಲಾಗಿದ್ದು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. Indian Bank Hiring 1,500 Apprentices ಸಂಸ್ಥೆಯ ಹೆಸರು :- ಭಾರತೀಯ ಬ್ಯಾಂಕ್ ಈ ಸಂಸ್ಥೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು … Read more

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ, 2ಲಕ್ಷ ಡೈರೆಕ್ಟ್ ಲಿಂಕ್ ಇಲ್ಲಿದೆ …. S20

WhatsApp Group Join Now Telegram Channel Join Now ವಿದ್ಯಾರ್ಥಿಗಳಿಗೆ ಇಲ್ಲಿದೆ ಹೊಸ ಮಾಹಿತಿ …ಹೌದು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ₹2 ಲಕ್ಷ ನೆರವು ಸರ್ಕಾರದ ವತಿಯಿಂದ ಸಿಗ್ತಿದೆ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ .. ಪ್ರೋತ್ಸಾಹಧನದ ವಿವರಗಳು:- ಈ ಕೆಳಗೆ ಪ್ರೋತ್ಸಹ ಧನದಾ ವಿವರವನ್ನು ಸಂಪೂರ್ಣವಾಗಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದನ್ನು ತಪ್ಪದೆ ಓದಿಕೊಳ್ಳಿ ಈ ಮುಂದಿನ ವಿದ್ಯಾಭ್ಯಾಸ ಹೊಂದಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ … Read more

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ..!

WhatsApp Group Join Now Telegram Channel Join Now ಉಪರಾಷ್ಟ್ರಪತಿ ಜಗದೀಪ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ಆರೋಗ್ಯದ ಮೇಲೆ ಗಮನಹರಿಸಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. Vice President Jagdeep Dhankhar Resigns ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಉಪರಾಷ್ಟ್ರಪತಿ ಯಾದಂತಹ ಜಗದೀಪ್ ಜಗದೀಪ್ ಧನಕರ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದನ್ನು ಇದೀಗ ಸ್ವೀಕರಿಸಲಾಗಿದೆ. ಆರೋಗ್ಯ … Read more

ವಿಐಪಿ (VIP)ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಇಲ್ಲಿದೆ ಸಂಪೂರ್ಣ ಮಾಹಿತಿ..!

WhatsApp Group Join Now Telegram Channel Join Now ಹಾಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ನಿಮಗೆಲ್ಲ ಗೊತ್ತಿರುವ ಹಾಗೆ ವಿ ಐ ಪಿ ಗಳು ರಸ್ತೆಯಲ್ಲಿ ಬಂದಾಗ ಸಾಮಾನ್ಯವಾಗಿ ಸೈರನ್ ಹಾಕಿಕೊಂಡು ಹೋಗುತ್ತಿರುವುದು ನೀವೆಲ್ಲ ನೋಡಿರ್ತಿರಾ ಆದರೆ ಇನ್ನುಮುಂದೆ ಈ ಸೈರನ್ ಬಳಕೆಗೆ ಕಡಿವಾಣ ಹಾಕುವ ದೃಷ್ಟಿ ಇಂದ ಪ್ರಕಟಣೆಯನ್ನು ಹೊರಡಿಸಲಾಗಿದೆ. ವಿಷಯ :- ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ:- ಹೌದು ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ … Read more

ತುಂಬಾ ಜನರ ರೇಷನ್ ಕಾರ್ಡ್ ಡಿಲೀಟ್ … ನಿಮ್ಮ ಕಾರ್ಡ್ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಿ…

WhatsApp Group Join Now Telegram Channel Join Now ಹಲೋ ಫ್ರೆಂಡ್ಸ್ ನಿಮ್ಮ ರೇಷನ್ ಕಾರ್ಡ್ ಪರಿಸ್ಥಿತಿ ಹೇಗಿದೆ ಎಂದು ಈಗಲೇ ಪರೀಕ್ಷಿಸಿಕೊಳ್ಳಿ ಯಾಕಂದ್ರೆ ಇದೀಗ ತುಂಬಾ ಜನರ ರೇಷನ್ ಕಾರ್ಡ್ ರದ್ದಾಗಿದ್ದು ನಿಮ್ಮ ಕಾರ್ಡ್ ಸಹ ಇದರಲ್ಲಿ ಡಿಲೀಟ್ ಆಗಿರುವ ಸಾಧ್ಯತೆ ಇದೆ ಹಾಗಾಗಿ ನೀವು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ. ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಲು ಈ ಕೆಳಗಿನ ವಿವಿಧ ಹಂತಗಳನ್ನು … Read more

ಕರ್ನಾಟಕ SSLC ಪರೀಕ್ಷೆ 3 ಫಲಿತಾಂಶ 2025 ಇಲ್ಲಿ ನೋಡಿ..!

WhatsApp Group Join Now Telegram Channel Join Now ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಮಸ್ಕಾರ … ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ೩ ರ ಫಲಿತಾಂಶದ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಕರ್ನಾಟಕ SSLC ಪರೀಕ್ಷೆ 3 (ಸಪ್ಲಿಮೆಂಟರಿ) ಫಲಿತಾಂಶ 2025 ಜುಲೈ 2025ರಲ್ಲಿ ಯಾವುದೇ ಸಮಯದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ವಿದ್ಯಾಥಿಗಳು KSEAB (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ) karresults.nic.in ಅಥವಾ kseab.karnataka.gov.in … Read more

ಐಫೋನ್ 17 ಪ್ರೋ: ಪ್ರೀಮಿಯಂ ಸ್ಮಾರ್ಟ್ಫೋನ್‌ನ ಸಂಪೂರ್ಣ ಮಾಹಿತಿ!

WhatsApp Group Join Now Telegram Channel Join Now ಹಾಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಆಪಲ್ ಫೋನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಆಪಲ್ ಐಫೋನ್ 17 ಪ್ರೋ ಒಂದು ಪ್ರೀಮಿಯಂ ಸ್ಮಾರ್ಟ್ಫೋನ್ ಆಗಿದೆ, ಇದು ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ಕ್ಯಾಮೆರಾ ಸಿಸ್ಟಮ್ ಮತ್ತು ಶಕ್ತಿಶಾಲಿ ಪರಿಣಾಮಕಾರಿತ್ವವನ್ನು ನೀಡುತ್ತದೆ. ಇದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ. Apple Iphone 17 Pro Price ಈ ಕೆಳಗೆ ಭಾರತದಲ್ಲಿ … Read more

ಕಾಳು ಮೆಣಸು: ಒಂದು ಎಕರೆ, ಲಕ್ಷಾಂತರ ಲಾಭ! ಕೃಷಿ ಮಾರುಕಟ್ಟೆ ಮತ್ತು ಲಾಭದ ರಹಸ್ಯ! M001

WhatsApp Group Join Now Telegram Channel Join Now Black Pepper Farming ರೈತರರು ಆರ್ಥಿಕವಾಗಿ ಸದೃಢರಾಗಲು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಜೊತೆಗೆ ಬಹು ವಿಧದ ಬೆಳೆ ಗಳನ್ನೂ ಬೆಳೆದರೆ ಒಂದಲ್ಲ ಒಂದು ಬೆಳೆಗೆ ನಿಖರವಾದ ಬೆಲೆ ಸಿಕೆ ಸಿಗುತ್ತದೆ. ಆದರೆ ಇತ್ತೀಚೆಗಿನ ರೈತರು ಒಂದೇ ಬೆಳೆ ಯನ್ನು ಮಾಡಿ ಆ ಬೆಳೆಗೆ ಸೂಕ್ತವಾದ ಬೆಲೆ ಸಿಕ್ಕಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರತ್ತೆ ಹಾಗಾಗಿ ಈ ಲೇಖನದಲ್ಲಿ ಅಡಿಕೆಯ ಜೊತೆಗೆ ಅಥವಾ ಈ ಕೃಷಿಯನ್ನೇ … Read more