ರೈತರ ಸಾಲ ಮನ್ನಾ, ಬೆಳೆ ವಿಮೆ ಬಿಡುಗಡೆಗೆ ಇಲ್ಲಿದೆ ಸಂಪೂರ್ಣ ಮಾಹಿತಿ … Bele Sala Manna

Bele Sala Manna

Bele Sala Manna : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ರೈತರ ಬೆಳೆ ಸಾಲ ಮನ್ನಾ ಮತ್ತು ಬೆಳೆ ಹಾನಿ ಪರಿಹಾರದ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ 2025 ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಅತಿವೃಷ್ಟಿಯಿಂದ ಉಂಟಾದ ವ್ಯಾಪಕ ಬೆಳೆ ಹಾನಿಯನ್ನು ಪರಿಗಣಿಸಿ ರೈತರ ಸಂಕಷ್ಟವನ್ನು ಪರಿಹರಿಸಲು ರಾಜ್ಯ ಸರ್ಕಾರ ಯಾವುದೇ ಸಂದರ್ಭದಲ್ಲಿ ತಯಾರಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. ಬೆಳೆ ಸಾಲ ಮನ್ನಾದ ಉದ್ದೇಶ ರೈತರು ಇತ್ತೀಚಿನ ವರ್ಷಗಳಲ್ಲಿ … Read more

Adike Rate : ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ

adike-rate

ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ತಾಲೂಕುಗಳಲ್ಲಿ ಅಡಿಕೆ ಬೆಲೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ ರೈತರಿಗೆ ಇವತ್ತು ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು ಯಾಕಂದರೆ ಇವತ್ತಿನ ಅಡಿಕೆ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದು ಮಾರುಕಟ್ಟೆಯ ಬೆಲೆ ಪ್ರತಿನಿತ್ಯದಂತೆ ಇತರ ದಿನಗಳಿಗೆ ಹೋಲಿಸಿಕೊಂಡರೆ ಈ ದಿನ ಅಡಿಕೆ ಬೆಲೆ ಹೆಚ್ಚಾಗಿದೆ. ಇದು ದಿನಾಂಕ 30/08/2025ರ ಅಡಿಕೆಯ ಧಾರಣೆ ಸ್ಥಳ ಅಡಿಕೆ ಕನಿಷ್ಠ ಗರಿಷ್ಠ ಬೆಲೆ ಶಿವಮೊಗ್ಗ ಬೆಟ್ಟೆ 56599 65,499 ಸರಕು 62,99 … Read more

ಭಾರಿ ಮಳೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ನಾಳೆ ರಜೆ …

dakshina-kannada-rain-holiday

Dakshina Kannada Rain Holiday :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣದಿಂದ , ಜಿಲ್ಲಾಧಿಕಾರಿ ದರ್ಶನ ಹೆಚ್ ವಿ ಅವರು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ … ಈ ರಜೆಯು ಜಿಲ್ಲೆಯ ಎಲ್ಲ ಅಂಗನವಾಡಿ , ಪ್ರಾಥಮಿಕ , ಪ್ರೌಢ ಶಾಲೆಗಳು ಹಾಗೂ ಪದವಿ ಕಾಲೇಜಿಗಳು ಸರ್ಕಾರಿ ಅನುದಾನಿತ ಖಾಸಗಿ ಶಾಲೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ … Read more

ಕರ್ನಾಟಕ: ಸಣ್ಣ ರೈತರ ಸಾಲ ಮನ್ನಾ…ಇಲ್ಲಿ ನೋಡಿ!

ರೈತರರು ನಮ್ಮ ರಾಷ್ಟ್ರದ ಮೂಲಸ್ತಂಭ ಅವರ ಕಷ್ಟ – ಸಂಕಟಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಈ ದಿಶೆಯಲ್ಲಿ ರೈತರ ವಿವಿಧ ಬೇಡಿಕೆಯನ್ನು ಈಡೇರಿಸಿವಂತೆ ರತ್ನ ಭಾರತ ರೈತ ಸಮಾಜದಿಂದ ಎಪಿಎಂಸಿ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಆತ್ಮಹತ್ಯೆ ತಡೆ :- ರೈತರ ಆತ್ಮಹತ್ಯೆಯ ವಿಷಾದಕರ ಘಟನೆಯನ್ನು ತಡೆಯಲು ತಜ್ಞರನ್ನು ಒಳಗೊಂಡ ಒಂದು ವಿಶೇಷ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಶಿಫಾರಸ್ಸನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ಜಾರಿಗೆ ತರೆಬೇಕು. ಸಾಲದಿಂದ ಮುಕ್ತಿ :- ಸಣ್ಣ ಮತ್ತು … Read more

ಜನನ ಪ್ರಮಾಣ ಪತ್ರ ಇಲ್ಲ ಅಂದ್ರೆ ಈ ಸೌಲಭ್ಯ ಸಿಗಲ್ಲ ..! ಯಾರಿಗೂ ಗೊತ್ತೇ ಇಲ್ಲ .. ಇಲ್ಲಿ ನೋಡಿ

ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರಿಕನು ಮಾಡಿಸಲೇಬೇಕಾದ ದಾಖಲೆ ಎಂದರೆ ಅದು ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಪ್ರತಿಯೊಬ್ಬ ನಾಗರಿಕನು ಜನನ ಪ್ರಮಾಣ ಪತ್ರವನ್ನು ಯಾಕೆ ಮಾಡಿಸಬೇಕು ಎಂದರೆ ಇದರಿಂದ ಹಲವಾರು ಪ್ರಯೋಜನವನ್ನು ಅವರು ಪಡೆಯಬಹುದು ಅದರ ಬಗ್ಗೆ ಈ ಕೆಳಗೆ ಮಾಹಿತಿ ನೋಡಬಹುದು ಹಾಗೂ ಜನನ ಪ್ರಮಾಣ ಪಾತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ಹಂತ ಹಂತವಾಗಿ ನೋಡೋಣ ಬನ್ನಿ… ಹಾಗೆ ಈ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ … Read more

ಮನೆಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ… ಕರ್ನಾಟಕ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ !

ನಮಸ್ಕಾರ ಸ್ನೇಹಿತರೆ… ಸರ್ಕಾರವು ಕೃಷಿ ಮತ್ತು ಕೈಗಾರಿಕೆಯನ್ನು ಒಟ್ಟಿಗೆ ಬೆಳೆಸುವ ದೃಷ್ಟಿಯಿಂದ ಭೂಮಿಯನ್ನು ಬಿಟ್ಟುಕೊಡುವ ರೈತರಿಗೆ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡ ಎಂ. ಬಿ ಪಾಟೀಲ್ ತಿಳಿಸಿದ್ದಾರೆ. A Special Scheme for Land Donating Farmers Join Telegram Channel 💬 Join Whatsapp Channel ಪ್ರತಿಯೊಬ್ಬ ರೈತರು ಗಮನಿಸ ಬೇಕಾದ ಪ್ರಮುಖ ಮಾಹಿತಿ ಎಲ್ಲಾ ರೈತರು ಆರ್ಥಿಕವಾಗಿ ಸದೃಢರಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳ್ಸ್ಕೊಡ್ತೀನಿ. ಈ ಮಾಹಿತಿಯನ್ನು ಎಲ್ಲಾ … Read more

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme) – ಕರ್ನಾಟಕ ಸರ್ಕಾರದ 1 ಲಕ್ಷ ಮನೆಗಳ ಅದ್ಭುತ ಯೋಜನೆ…HOME M

ಕರ್ನಾಟಕ ಸರ್ಕಾರ ಬೀದಿ ಬದಿ ವ್ಯಾಪಾರಿಗಳು , ಆಟೋ ಡ್ರೈವರ್ ಹಾಗೂ ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಮನೆಯನ್ನು ಬೆಂಗಳೂರಿನ ಜನತೆಗೆ ಕೊಡಲು ನಿರ್ಧರಿಸಿ ಇದೀಗ ಅದಕ್ಕೆ ಬೇಕಾಗಿರುವ ಮಂಗಳನ್ನು ಸಹ ನಿರ್ಮಾಣ ಮಾಡಿ ಅರ್ಜಿಯನ್ನು ಕರೆದಿದ್ದಾರೆ , ನಿಮಗೂ ಬೆಂಗಳೂರಿನಲ್ಲಿ ಒಂದು ಮನೆ ಬೇಕು ಅಂದ್ರೆ ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡಿ ಅರ್ಜಿ ಸಲ್ಲಿಸಿ ಮನೆ ನಿಮ್ಮದಾಗಿಸಿಕೊಳ್ಳಿ. Rajiv Gandhi Housing Scheme Join Telegram … Read more

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ..!

ಉಪರಾಷ್ಟ್ರಪತಿ ಜಗದೀಪ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ಆರೋಗ್ಯದ ಮೇಲೆ ಗಮನಹರಿಸಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. Vice President Jagdeep Dhankhar Resigns Join Telegram Channel 💬 Join Whatsapp Channel ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಉಪರಾಷ್ಟ್ರಪತಿ ಯಾದಂತಹ ಜಗದೀಪ್ ಜಗದೀಪ್ ಧನಕರ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದನ್ನು ಇದೀಗ ಸ್ವೀಕರಿಸಲಾಗಿದೆ. ಆರೋಗ್ಯ ಕಾರಣಗಳು … Read more

ವಿಐಪಿ (VIP)ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಇಲ್ಲಿದೆ ಸಂಪೂರ್ಣ ಮಾಹಿತಿ..!

ಹಾಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ನಿಮಗೆಲ್ಲ ಗೊತ್ತಿರುವ ಹಾಗೆ ವಿ ಐ ಪಿ ಗಳು ರಸ್ತೆಯಲ್ಲಿ ಬಂದಾಗ ಸಾಮಾನ್ಯವಾಗಿ ಸೈರನ್ ಹಾಕಿಕೊಂಡು ಹೋಗುತ್ತಿರುವುದು ನೀವೆಲ್ಲ ನೋಡಿರ್ತಿರಾ ಆದರೆ ಇನ್ನುಮುಂದೆ ಈ ಸೈರನ್ ಬಳಕೆಗೆ ಕಡಿವಾಣ ಹಾಕುವ ದೃಷ್ಟಿ ಇಂದ ಪ್ರಕಟಣೆಯನ್ನು ಹೊರಡಿಸಲಾಗಿದೆ. Sirens Silenced Karnataka Cracks Down on VIP Siren Misuse Join Telegram Channel 💬 Join Whatsapp Channel ವಿಷಯ :- ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಹಾಕುವ … Read more

ತುಂಬಾ ಜನರ ರೇಷನ್ ಕಾರ್ಡ್ ಡಿಲೀಟ್ … ನಿಮ್ಮ ಕಾರ್ಡ್ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಿ…

ಹಲೋ ಫ್ರೆಂಡ್ಸ್ ನಿಮ್ಮ ರೇಷನ್ ಕಾರ್ಡ್ ಪರಿಸ್ಥಿತಿ ಹೇಗಿದೆ ಎಂದು ಈಗಲೇ ಪರೀಕ್ಷಿಸಿಕೊಳ್ಳಿ ಯಾಕಂದ್ರೆ ಇದೀಗ ತುಂಬಾ ಜನರ ರೇಷನ್ ಕಾರ್ಡ್ ರದ್ದಾಗಿದ್ದು ನಿಮ್ಮ ಕಾರ್ಡ್ ಸಹ ಇದರಲ್ಲಿ ಡಿಲೀಟ್ ಆಗಿರುವ ಸಾಧ್ಯತೆ ಇದೆ ಹಾಗಾಗಿ ನೀವು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ. Karnataka Ration Card Status Join Telegram Channel 💬 Join Whatsapp Channel ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಲು ಈ … Read more