ಐಫೋನ್ 17 ಪ್ರೋ & ಐಫೋನ್ 17 ಪ್ರೋ ಮ್ಯಾಕ್ಸ್ ಲಾಂಚಿಂಗ್ ಆಫರ್… Iphone17

iPhone 17 vs iPhone 17 Pro vs iPhone 17 Pro Max :- ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ತುಂಬಾ ಜನಕ್ಕೆ ಫೋನ್ ತಗಳೋಬೇಕು ಅಂತ ಆಸೆ ಇರತ್ತೆ ಅದರಲ್ಲೂ ಐಫೋನ್ ತಗಳಬೇಕು ಅಂತ ಎಲ್ಲರಿಗೂ ಆಸೆ ಇರತ್ತೆ. ನಿಮ್ಮ ಆಸೆಯನ್ನು ಇಲ್ಲಿ ನೆರವೇರಿಸಿಕೊಳ್ಳಬಹುದು ಅದೇನೆಂದರೆ ಐಫೋನ್ ಕಂಬನಿ ಕಡೆಯಿಂದ ಆಫರ್ ಕೊಡ್ತಿದ್ದಾರೆ ಇದರ ಬಗ್ಗೆ ತಿಳಿಸಿಕೊಡ್ತೀನಿ ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ. … Read more

ಗೌರಿ ಗಣೇಶ ಹಬ್ಬಕ್ಕೆ ಬಸ್ ಚಾರ್ಜ್ ಹೆಚ್ಚಿದೆಯೇ? ಕಡಿಮೆ ಬೆಲೆಗೆ ಇಲ್ಲಿ ಬುಕ್ ಮಾಡಿ..! Ticket

Book special buses for Gauri-Ganesh festival :- ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಬಸ್ ಚಾರ್ಜ್ ಹೆಚ್ಚಾಗುತ್ತದೆ ಮತ್ತು ಅದರಲ್ಲೂ ಕೆಲವು ಬಸ್ ಗಳಲ್ಲಿ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಇನ್ನು ಕೆಲವರಿಗೆ ಬಸ್ ಟಿಕೆಟ್ ಬುಕ್ ಮಾಡೋಕೆ ಆಗಿರುವುದಿಲ್ಲ ಹಾಗಾಗಿ ಈ ಹಬ್ಬದ ಸಮಯದಲ್ಲಿ ಹಬ್ಬವನ್ನು ಆಚರಣೆ ಮಾಡೋದಕ್ಕೆ ಊರಿಗೆ ಹೋಗೋದೇ ಬೇಡ ಅಂತ ತುಂಬಾ ಜನ ಯೋಚನೆ ಮಾಡುತ್ತಿರುತ್ತಾರೆ ಇಂತರು ಈಗ ಯೋಚನೆ ಮಾಡೋದು ಬೇಡ ಯಾಕಂದರೆ ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಮೇಲೆ … Read more

ಮಂತ್ರಾಲಯದಲ್ಲಿ ₹150/- ರೂ ಗೆ ರೂಮ್ ಲಾಡ್ಜ್ ಬುಕ್ ಮಾಡಿ … | Room1

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …ನಿಮಗೆ ಇಲ್ಲಿದೆ ಗುಡ್ ನ್ಯೂಸ್ ನೀವು ನೀವು ರಾಘವೇಂದ್ರಸ್ವಾಮಿ ಭಕ್ತರ ಹಾಗಿದ್ದರೆ ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರಸ್ವಾಮಿ ದರ್ಶನ ಮಾಡೋರಿಗೆ ಸಿಹಿಸುದ್ದಿ ಅದೇನಂದರೆ ಅಲ್ಲಿ ನೀವು ಉಳಿದುಕೊಳ್ಳಲು ಲಾಡ್ಜ್ ರೂಮ್ ಹುಡುಕುತ್ತಿದ್ದರೆ ಇಷ್ಟು ಕಡಿಮೆ ಬೆಲೆಗೆ ರೂಮ್ ಬುಕ್ ಮಾಡಬಹುದು ಹಾಗಾದರೆ ಎಷ್ಟು ಅಂತ ಈ ಕೆಳಗೆ ನೋಡಿ. ಲಾಡ್ಜ್ ಗೆಸ್ಟ್ ಹೌಸ್ ಗುರುತಿಸಿ :- ಮಂತ್ರಾಲಯದ ಭಕ್ತರಿಗೆ ಶ್ರೀಮಠದ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿ ದಿವ್ಯ ಧಾಮ ಗೆಸ್ಟ್ ಹೌಸ್ ನಲ್ಲಿ … Read more

Post Office Scheme: ಅಂಚೆ ಕಚೇರಿಯ ಯೋಜನೆಯಲ್ಲಿ ಒಮ್ಮೆ ದುಡ್ಡು ಕಟ್ಟಿದರೆ ಬಡ್ಡಿ ಎಷ್ಟು ಗೊತ್ತಾ! Policy

ಭಾರತೀಯ ಅಂಚೆ ಇಲಾಖೆಯಲ್ಲಿ ಆವರ್ತಕ ಠೇವಣಿಯಲ್ಲಿ ವಿವಿಧ ಹಂತಗಳಲ್ಲಿ ಪ್ರತಿ ತಿಂಗಳು ನಿಗದಿತ ಹಣವನ್ನು ಸಂದಾಯ ಮಾಡಿದರೆ ಒಂದು ನಿರ್ದಿಷ್ಟ ಅವಧಿಗೆ ನಿಮಗೆ ಒಟ್ಟು ಮೊತ್ತಕ್ಕೆ ಬಡ್ಡಿ ಸಮೇತ ಹಿಂದಿರುಗಿಸಲಾಗುತ್ತದೆ , ಇದೊಂದು ಉತ್ತಮ ಯೋಜನೆ ಆಗಿದ್ದು ನಿಮಗೂ ಈ ಯೋಜನೆಯ ಬಗ್ಗೆ ಆಹಿತಿ ಬೇಕು ಅಂದರೆ ಈಗಲೇ ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಂಡು ಆರ್ ಡಿ ಯನ್ನು ಕಟ್ಟಿ ಇದೆ ರೀತಿ ಮಾಹಿತಿಯನ್ನು ಪಡೆಯಲು ಈಗಲೇ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ. Post office … Read more

ಗಂಗಾ ಕಲ್ಯಾಣ ಸಬ್ಸಿಡಿ ಯೋಜನೆ : ₹4,50,000 ಲಕ್ಷ ಸಹಾಯಧನ | D01

ರೈತರಿಗೆ ಇಲ್ಲಿದೆ ಸಿಹಿಸುದ್ದಿ ನೀವು ರೈತರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಕೊನೆತನಕ ಓದಿರಿ ಹಾಗೂ ಸರ್ಕಾರದಿಂದ ಸಿಗುವ 4.50 ಲಕ್ಷ ಗಂಗಾ ಕಲ್ಯಾಣ ಸಬ್ಸಿಡಿ ಯೋಜನೆ ( Ganga kalyana yojane ) ಯನ್ನು ನೀವು ಪಡೆಯಿರಿ ಈ ಯೋಜನೆಯ ಲಾಭ ನಿಮಗೂ ಬೇಕು ಅಂದರೆ ಈ ಕೆಳಗೆ ತಿಳಿಸಿದ ಎಲ್ಲ ಮಾಹಿತಿಯನ್ನು ತಪ್ಪದೆ ಓದಿರಿ ಹಾಗೂ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ. Ganga Kalyana Yojane in Karnataka ಯೋಜನೆಯ ಉದ್ದೇಶ :- ಗಂಗಾ … Read more

ಮೊಬೈಲ್‌ ಕ್ಯಾಂಟೀನ್‌ಗೆ 4 ಲಕ್ಷ ರೂ Subsidy ,ಮೊಬೈಲ್ ಕ್ಯಾಂಟಿನ್ ಪ್ರಾರಂಭಕ್ಕೆ , ಈಗಲೇ ಅರ್ಜಿ ಸಲ್ಲಿಸಿ Canteen

ತುಂಬಾ ಜನ ಬ್ಯುಸಿನೆಸ್ ಮಾಡಬೇಕು ಅಂದುಕೊಳ್ತಾರೆ ಆದರೆ ಆರ್ಥಿಕ ಸಮಸ್ಯೆ ಮತ್ತು ಅವರಿಗೆ ಯಾವುದೇ ಸಪೋರ್ಟ್ ಇಲ್ಲದೆ ಅವರ ಕನಸನ್ನು ನನಸು ಮಾಡಿಕೊಳ್ಳೋಕೆ ಆಗಲ್ಲ ಇಂಥವರಿಗೆ ಈಗ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಂದೊಳ್ಳೆ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ 4 ಲಕ್ಷದ ವರೆಗೆ (75 %) ಸಹಾಯಧನ ಸಿಗಲಿದೆ. ಇದೆ ರೀತಿ ಮಾಹಿತಿಯನ್ನು ಪಡೆಯಲು ಈಗಲೇ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ. ಯೋಜನೆಯ ಹೆಸರು :- ಉದ್ಯಮಶೀಲ ಅಭಿರುದ್ದಿ ಯೋಜನೆ … Read more

ಡಾ. ಬಿ.ಆರ್. ಅಂಬೇಡ್ಕರ್ ನಿಗಮ ಸಾಲ ಯೋಜನೆ (ADCL) 2025-26 | ಕಂಪ್ಲೀಟ್‌ ಡೀಟೇಲ್ಸ್ U10

ಪರಿಚಯ :- ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗದ ಅಭಿವೃದ್ಧಿಗೆ ಡಾ ಬಿ ಆರ್ ಅಂಬೇಡ್ಕರ್ ನಿಗಮದ (Dr. B R Ambedkar Development Corporation Ltd) ವತಿಯಿಂದ ವಿವಿಧ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದೆ. 2025 -26 ರ ಸಾಲಿಗೆ ವಿವಿಧ ಸಾಲ ಸೌಲಭ್ಯ ಯೋಜನೆಯನ್ನು ಪಡೆಯಲು ಬೇಕಾಗುವ ದಾಖಲೆಗಳು ಹಾಗೂ , ಈ ಯೋಜನೆಗೆ ಬೇಕಾಗಿರುವ ಅರ್ಹತೆಗಳು , ಮತ್ತು ಈ ಯೋಜನೆಯ ಮುಖ್ಯ ಉದ್ದೇಶ , ಈ ಎಲ್ಲದರ ಬಗ್ಗೆ … Read more

ಹಳೆ ಕಾಯಿನ್ ಮತ್ತು ನೋಟು ಮಾರಾಟ ಮತ್ತು ಹಣ ಗಳಿಕೆ…. Coin Sell

old coin and note sell

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಇಲ್ಲಿದೆ ನಿಮ್ಮ ಲೈಫ್ ಚೇಂಜ್ ಮಾಡುವ ಹೊಸ ಅವಕಾಶ ಅದು ಏನೆಂದರೆ ನಿಮ್ಮ ಹತ್ತಿರ ಹಳೆ ನಾಣ್ಯಗಳು ಇದ್ದರೆ ನಿಮಗೆ ಅದೃಷ್ಟ ಒಲಿದು ಬರುತ್ತದೆ ಹಳೆ ನಾಣ್ಯಗಳಿಗೆ ಒಳ್ಳೆ ಬೇಡಿಕೆ ಇದ್ದು ನೀವು ನಿಮ್ಮ ಹತ್ತಿರಾನೂ ಹಳೆ ನಾಣ್ಯ ಇದ್ದರೆ ಸೆಲ್ ಮಾಡಬಹುದು ಇದರ ಬಗ್ಗೆ ತಿಳಿಸಿ ಕೊಡ್ತಿನಿ .. ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ .. ಹಳೆ ಕಾಯಿನ್ … Read more

NPS ವಾತ್ಸಲ್ಯ ಯೋಜನೆ : ಸುರಕ್ಷಿತ ಭವಿಷ್ಯಕ್ಕೆ ಒಂದು ಹೆಜ್ಜೆ! ಸಂಪೂರ್ಣ ಮಾಹಿತಿ!

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಇಲ್ಲಿನೋಡಿ ಸರ್ಕಾರದಿಂದ ಹೊಚ್ಚ ಹೊಸ ಯೋಜನೆ ಮಕ್ಕಳಿಗಾಗಿ ಜಾರಿಗೆ ಬಂದಿದೆ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ನೀವು ಪಡೆಯಲು ಈ ಕೆಳಗೆ ವಿವಿಧ ಹಂತಗಳನ್ನು ಓದಿರಿ …ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ. NPS Vatsalya Scheme Join Telegram Channel 💬 Join Whatsapp Channel NPS ವಾತ್ಸಲ್ಯ ಯೋಜನೆ:- NPS ವಾತ್ಸಲ್ಯ ಯೋಜನೆ ಎಂದರೆ ಇದು … Read more

PM Surya Ghar : ಉಚಿತ ಸೋಲಾರ್ ಯೋಜನೆ – ಇಂದೇ ಅರ್ಜಿ ಹಾಕಿ …. SOLAR

PM Surya Ghar . ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸಲು ಸೋಲಾರ್ ಅಳವಡಿಕೆ ಮಾಡಲು ಸಬ್ಸಿಡಿ ಯೋಜನೆಯನ್ನು ಅನುಷ್ಠಾನ ಗೊಳಿಸಿದೆ ಈ ಯೋಜನೆಗೆ 70 ಸಾವಿರ ಸಬ್ಸಿಡಿ ಸೌಲಭ್ಯವನ್ನು ಕೊಡುತ್ತಿದ್ದು ಈ ಕೆಳಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ, ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ. PM Surya Ghar Join Telegram Channel 💬 Join Whatsapp … Read more