ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಫುಲ್ ಮಾಹಿತಿ .. । Labour Scholarship | Student

labour-scholarship

Labour Scholarship : ವೀಕ್ಷಕರೆ ಎಲ್ಲರಿಗೂ ನಮಸ್ಕಾರ….. ಕಾರ್ಮಿಕರ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೊಡುತ್ತಿದ್ದಾರೆ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಕೆಲವೊಂದಿಷ್ಟು ಅರ್ಹತೆಗಳು ಬೇಕು ಈ ಅರ್ಹತೆಗಳು ಯಾವುವು, ಅರ್ಜಿ ಸಲ್ಲಿಸುವ ದಿನಾಂಕ ಯಾವುದು, ಇದಕ್ಕೆ ಬೇಕಾಗಿರುವಂತಹ ದಾಖಲೆಗಳು ಯಾವುವು, ಈ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗೆ ನೀಡಲಾಗಿದೆ ನೀವು ವಿದ್ಯಾರ್ಥಿಯಾಗಿದ್ದರೆ ನಿಮಗೂ ಕೂಡ ಈ ಸ್ಕಾಲರ್ಶಿಪ್ ಬೇಕು ಅಂದರೆ ಈ ಮಾಹಿತಿನ ಪೂರ್ತಿಯಾಗಿ ಕೊನೆತನಕ ನೋಡಿ ಹಾಗೆ ಆನ್ಲೈನ್ ಮೂಲಕ … Read more

ಅಡಿಕೆ ಇಂದಿನ ದರ | Adike Price Today In Karnataka

Adike Price Today In Karnataka

Adike Price Today In Karnataka : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ ಅನ್ನೋದರ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ ಶಿವಮೊಗ್ಗ ಭದ್ರಾವತಿ ಶಿರಸಿ ಎಲ್ಲಾಪುರ, ಪುಡಿ ರಾಶಿ ಕೆಂಪು ಗೋಟು ಹೀಗೆ ಈ ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ ರೈತರು ಇದನ್ನು ಸರಿಯಾಗಿ ಓದಿಕೊಂಡು ಮಾಹಿತಿ ತಿಳಿದುಕೊಂಡು ತಮ್ಮ ಅಡಿಕೆಗಳನ್ನು ಮಾರಾಟ ಮಾಡಬಹುದು. ಇದನ್ನು ಓದಿರಿ :- ಗ್ರಾಮ ಪಂಚಾಯಿತಿ ಯೋಜನೆಗಳು ಸಂಪೂರ್ಣ ಮಾಹಿತಿ ನೋಡಿ ಕರ್ನಾಟಕದ … Read more

ಶಿವಮೊಗ್ಗ ಅಡಿಕೆ ರೇಟ್ 2025 Today | Arecanut Price Today Shimoga

arecanut-price-today-shimoga

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ ಅನ್ನೋದರ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ ಶಿವಮೊಗ್ಗ ಭದ್ರಾವತಿ ಶಿರಸಿ ಎಲ್ಲಾಪುರ, ಪುಡಿ ರಾಶಿ ಕೆಂಪು ಗೋಟು ಹೀಗೆ ಈ ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ ರೈತರು ಇದನ್ನು ಸರಿಯಾಗಿ ಓದಿಕೊಂಡು ಮಾಹಿತಿ ತಿಳಿದುಕೊಂಡು ತಮ್ಮ ಅಡಿಕೆಗಳನ್ನು ಮಾರಾಟ ಮಾಡಬಹುದು. ಇದನ್ನು ಓದಿರಿ :- ಗ್ರಾಮ ಪಂಚಾಯಿತಿ ಯೋಜನೆಗಳು ಸಂಪೂರ್ಣ ಮಾಹಿತಿ ನೋಡಿ ಕರ್ನಾಟಕದ ಅಡಿಕೆ ಮಾರುಕಟ್ಟೆ ದರಗಳು ಪ್ರತಿದಿನವೂ ಬದಲಾಗ್ತಾ … Read more

ಗ್ರಾಮ ಪಂಚಾಯಿತಿ ಯೋಜನೆಗಳು ಸಂಪೂರ್ಣ ಮಾಹಿತಿ ನೋಡಿ..Grama Panchayat Scheme

Grama Panchayat Scheme

ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಹಲವಾರು ಯೋಜನೆಗಳನ್ನ ಸರ್ಕಾರಗಳು ಜಾರಿಗೆ ತರುತ್ತಿರುತ್ತದೆ ಈ ಕೆಳಗೆ ಹಲವಾರು ಯೋಜನೆಗಳ ಬಗ್ಗೆ ನಾವು ಮಾಹಿತಿಯನ್ನು ತಿಳಿಸಿದ್ದೇವೆ. ಗ್ರಾಮ ಪಂಚಾಯಿತಿಗಳು ಗ್ರಾಮಸ್ಥರು ಅಗತ್ಯಗಳನ್ನು ಪೂರಿಸಲು ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಮುಖ್ಯವಾಗಿ ಮೂಲ ಸೌಕರ್ಯ ಕುಡಿಯುವ ನೀರು ನೈರ್ಮಲ್ಯ ಉದ್ಯೋಗ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲೆ ಕೇಂದ್ರೀಕರಿಸುತ್ತವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಎಂಬುದು ವಾರ್ಷಿಕ ಯೋಜನೆಯಾಗಿದ್ದು ಸಮುದಾಯದ ಭಾಗವಹಿಸುವಿಕೆ ಹಾಗೂ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಗುರುತಿಸುತ್ತದೆ … Read more

PM ವಿದ್ಯಾರ್ಥಿವೇತನ ಯೋಜನೆ (PMSS) ಹುಡುಗರಿಗೆ ₹2500/- ಹುಡುಗಿಯರಿಗೆ ₹3000/- | Modi Scheme

prime-minister-scholarship-scheme

prime minister scholarship scheme: ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಲಾಗಿದೆ ಈ ವಿದ್ಯಾರ್ಥಿ ವೇತನ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟಿಗೆ ಬರಲಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡುತ್ತೇನೆ ಈ ಲೇಖನವನ್ನ ಕೊನೆಯ ತನಕ ಓದಿ ಹಾಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಈ ಯೋಜನೆಯ ಸಾರಾಂಶ ಯೋಜನೆಯ ಉದ್ದೇಶ ಮತ್ತು ಹಲವು ಪ್ರಮುಖ ಅಂಶಗಳ ಬಗ್ಗೆ ನೋಡೋದಾದ್ರೆ ಪಿಎಂ ಸ್ಕಾಲರ್ಶಿಪ್ ಈ ಒಂದು ಯೋಜನೆ ವಿದ್ಯಾರ್ಥಿಗಳಿಗೆ ಒಂದು ವರದಾನ … Read more

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಅಹ್ವಾನ । Free Sewing Machine Scheme 2025

Free Sewing Machine Scheme

ಹಿಂದುಳಿದ ವರ್ಗಗಳ ಬಡ ಕುಟುಂಬದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯಲ್ಲಿ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅರ್ಹತೆ :- ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳ ಒಳಗಿರಬೇಕು, ವಯೋಮಿತಿ ವಿವರ :- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿ ಸಲ್ಲಿಸಲು ಅರ್ಹ ಸಮುದಾಯದವರು :- ವಿಶ್ವಕರ್ಮ, ಉಪ್ಪಾರ, … Read more

Adike Rate : ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ

adike-rate

ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ತಾಲೂಕುಗಳಲ್ಲಿ ಅಡಿಕೆ ಬೆಲೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ ರೈತರಿಗೆ ಇವತ್ತು ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು ಯಾಕಂದರೆ ಇವತ್ತಿನ ಅಡಿಕೆ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದು ಮಾರುಕಟ್ಟೆಯ ಬೆಲೆ ಪ್ರತಿನಿತ್ಯದಂತೆ ಇತರ ದಿನಗಳಿಗೆ ಹೋಲಿಸಿಕೊಂಡರೆ ಈ ದಿನ ಅಡಿಕೆ ಬೆಲೆ ಹೆಚ್ಚಾಗಿದೆ. ಇದು ದಿನಾಂಕ 30/08/2025ರ ಅಡಿಕೆಯ ಧಾರಣೆ ಸ್ಥಳ ಅಡಿಕೆ ಕನಿಷ್ಠ ಗರಿಷ್ಠ ಬೆಲೆ ಶಿವಮೊಗ್ಗ ಬೆಟ್ಟೆ 56599 65,499 ಸರಕು 62,99 … Read more

ಸೋಲಾರ್ ಉಚಿತ ಬೀದಿ ದೀಪಕ್ಕೆ ಅರ್ಜಿ ಪ್ರಾರಂಭ 2025…U112

street light subsidy

street light subsidy : ಕರ್ನಾಟಕದಲ್ಲಿ ಉಚಿತ ಸೌರ ಬೀದಿ ದೀಪಗಳ ಯೋಜನೆಯನ್ನು ಜಾರಿಗೆ ತರಲಾಗಿದೆ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಸೌರ ಬೀದಿ ದೀಪಗಳನ್ನು ಉಚಿತವಾಗಿ ಕೊಡುವ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಈ ಯೋಜನೆಯ ಉದ್ದೇಶ ಈ ಯೋಜನೆಯ ಉದ್ದೇಶದ ಬಗ್ಗೆ ನೋಡೋದಾದ್ರೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣದಿಂದ … Read more

ಭಾರಿ ಮಳೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ನಾಳೆ ರಜೆ …

dakshina-kannada-rain-holiday

Dakshina Kannada Rain Holiday :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣದಿಂದ , ಜಿಲ್ಲಾಧಿಕಾರಿ ದರ್ಶನ ಹೆಚ್ ವಿ ಅವರು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ … ಈ ರಜೆಯು ಜಿಲ್ಲೆಯ ಎಲ್ಲ ಅಂಗನವಾಡಿ , ಪ್ರಾಥಮಿಕ , ಪ್ರೌಢ ಶಾಲೆಗಳು ಹಾಗೂ ಪದವಿ ಕಾಲೇಜಿಗಳು ಸರ್ಕಾರಿ ಅನುದಾನಿತ ಖಾಸಗಿ ಶಾಲೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ … Read more

ಬೆಳೆ ಸಮೀಕ್ಷೆ : Mobile app ಬಳಿಸಿ ಮುಂಗಾರು ಹಂಗಾಮಿನ ಸಮೀಕ್ಷೆ ನಡೆಸಲು ರೈತರಿಗೆ ಸೂಚನೆ.!

Bele samikshe 2025 : ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ :- 2025-26 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಸಲು ರೈತರಿಗೆ ಕೃಷಿ ಇಲಾಖೆ ಸೂಚಿಸಿದೆ. ರೈತರು ಈ ಸಮೀಕ್ಷೆಯನ್ನು ನಡೆಸಲು ಬೇರೆ ಎಳ್ಳು ಹೋಗಬೇಕಾಗಿಲ್ಲ ತಮ್ಮ ಸ್ಮಾರ್ಟ್ ಫೋನ್ ನಲ್ಲೆ ಸಮೀಕ್ಷೆ ಮಾಡಿಕೊಳ್ಳಬಹುದು. ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿ ಆಗಿ ಸಮೀಕ್ಷೆ ನಡೆಸಲು ಅವಕಾಶ ಕೊಟ್ಟಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ … Read more