Latest Government Schemes: PM Kisan Samman Nidhi • Ayushman Bharat • PM Awas Yojana • NEW Skill India Digital • Startup India • Government Jobs: UPSC Recruitment 2025 • SSC CGL Notification • Banking Jobs • Railway Recruitment • State Schemes: Rythu Bandhu (Telangana) • KALIA (Odisha) • NEW Mukhyamantri Chiranjeevi Yojana (Rajasthan) • Latest Updates: NREGA Wage Revision • PM SVANidhi Scheme Extension • Defense Jobs 2025 • Teacher Recruitment • Scholarships: National Scholarship Portal • Pre-Matric Scholarships • NEW Post-Matric Scholarships for SC/ST • Latest Government Schemes: PM Kisan Samman Nidhi • Ayushman Bharat

ನಮಗೆ ಗೊಬ್ಬರ ಬೇಕು, ನಿರಾಶೆ ಅಲ್ಲ!” – ರೈತರ ಗರ್ಜನೆ! Urea

Urea Crisis in Karnataka । ನಮಗೆ ಗೊಬ್ಬರ ಬೇಕು, ನಿರಾಶೆ ಅಲ್ಲ!" – ರೈತರ ಗರ್ಜನೆ!

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ಕರ್ನಾಟಕದಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರ ಆಹಾಕಾರ …ರೈತರಿಂದ ಹೆಚ್ಚಿದ ಬೇಡಿಕೆ ಸರ್ಕಾರದ ಬಳಿ ಗೊಬ್ಬರದ ಕೊರತೆ ರೈತರಿಂದ ಅತಿ ಹೆಚ್ಚು ಬೇಡಿಕೆ ಇರುವ ಕಾರಣದಿಂದ ಸರ್ಕಾರಕ್ಕೆ ಸೂಕ್ತವಾದ ಸಮಯದಲ್ಲಿ ಗೊಬ್ಬರವನ್ನು ಪೂರೈಕೆ ಮಾಡಲು ವಿಫಲವಾಗಿದೆ . ಯೂರಿಯಾ ಗೊಬ್ಬರದ ಕೊರತೆ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ…ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ ಟೆಲಿಗ್ರಾಮ್ ಪೇಜ್ ಗೆ ಜಾಯಿನ್ ಆಗಿ …. Urea Crisis in Karnataka Join Telegram Channel […]

ಮನೆ ಇಲ್ಲದ ಬೆಂಗಳೂರಿಗರಿಗೆ ಮನೆ ಭಾಗ್ಯ…ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಇಲ್ಲಿ ಸಲ್ಲಿಸಿ ….

rajiv gandhi housing scheme online application

ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು ಸಹ ಅವರಿಗೆ ಒಂದು ಸ್ವಂತ ಸೂರಿನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗದೆ ಒದ್ದಾಡುತ್ತಿರುವವರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ … ವಿವಿಧ ಆಸಕ್ತಿದಾಯಕ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅಪ್ಡೇಟ್ ಪಡೆಯಲು ಈ ಕೆಳಗಿನ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ .. A Special Scheme for Land Donating Farmers Join Telegram Channel 💬 Join Whatsapp Channel ಮನೆ ಭಾಗ್ಯ ಯಾರಿಗೆಲ್ಲ ಸಿಗಲಿದೆ :- ಹಲವಾರು […]

ಶಿವಮೊಗ್ಗದಲ್ಲಿ ಭಾರಿ ಮಳೆ ಕಳೆದ 3-4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜನ ಜೀವನ…

shivamogga heavy rain , ಶಿವಮೊಗ್ಗದಲ್ಲಿ ಭಾರಿ ಮಳೆ ಕಳೆದ 3-4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜನ ಜೀವನ...

ಶಿವಮೊಗ್ಗದಲ್ಲಿ ಭಾರಿ ಮಳೆ ಕಳೆದ 3-4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತ ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಮತ್ತು ಆಗುಂಬೆ ಭಾಗಗಳಲ್ಲಿ ಹೆಚ್ಚಿನ ಮಳೆಯಿಂದ ಹಳ್ಳ, ಕುಳ್ಳಗಳು ಮತ್ತು ನದಿಗಳು ತುಂಬಿ ಹರಿಯುತ್ತಿದ್ದು ಜನರು ಮನೆಯಿಂದ ಹೊರಗೆ ಬರುವುದಕ್ಕೂ ಸಹ ಕಷ್ಟವಾಗುತ್ತಿದ್ದೆ ಇನ್ನು ದನ ಕರುಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಸೂಕ್ತ ರಕ್ಷಣೆ ಇಲ್ಲದೆ ಪರದಾಡುತ್ತಿವೆ. Join Telegram Channel 💬 Join Whatsapp Channel ಶಿವಮೊಗ್ಗದಲ್ಲಿ ತುಂಗಾ ನದಿಯ ಪರಿಸ್ಥಿತಿ: ಸತತವಾಗಿ ಬಿಟ್ಟು […]

ಜನನ ಪ್ರಮಾಣ ಪತ್ರ ಇಲ್ಲ ಅಂದ್ರೆ ಈ ಸೌಲಭ್ಯ ಸಿಗಲ್ಲ ..! ಯಾರಿಗೂ ಗೊತ್ತೇ ಇಲ್ಲ .. ಇಲ್ಲಿ ನೋಡಿ

How To Download Birth Certificate In Karnataka । ಜನನ ಪ್ರಮಾಣ ಪತ್ರ ಇಲ್ಲ ಅಂದ್ರೆ ಈ ಸೌಲಭ್ಯ ಸಿಗಲ್ಲ ..! ಯಾರಿಗೂ ಗೊತ್ತೇ ಇಲ್ಲ .. ಇಲ್ಲಿ ನೋಡಿ

ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರಿಕನು ಮಾಡಿಸಲೇಬೇಕಾದ ದಾಖಲೆ ಎಂದರೆ ಅದು ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಪ್ರತಿಯೊಬ್ಬ ನಾಗರಿಕನು ಜನನ ಪ್ರಮಾಣ ಪತ್ರವನ್ನು ಯಾಕೆ ಮಾಡಿಸಬೇಕು ಎಂದರೆ ಇದರಿಂದ ಹಲವಾರು ಪ್ರಯೋಜನವನ್ನು ಅವರು ಪಡೆಯಬಹುದು ಅದರ ಬಗ್ಗೆ ಈ ಕೆಳಗೆ ಮಾಹಿತಿ ನೋಡಬಹುದು ಹಾಗೂ ಜನನ ಪ್ರಮಾಣ ಪಾತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ಹಂತ ಹಂತವಾಗಿ ನೋಡೋಣ ಬನ್ನಿ… ಹಾಗೆ ಈ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ […]

ಮನೆಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ… ಕರ್ನಾಟಕ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ !

A Special Scheme for Land Donating Farmers

ನಮಸ್ಕಾರ ಸ್ನೇಹಿತರೆ… ಸರ್ಕಾರವು ಕೃಷಿ ಮತ್ತು ಕೈಗಾರಿಕೆಯನ್ನು ಒಟ್ಟಿಗೆ ಬೆಳೆಸುವ ದೃಷ್ಟಿಯಿಂದ ಭೂಮಿಯನ್ನು ಬಿಟ್ಟುಕೊಡುವ ರೈತರಿಗೆ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡ ಎಂ. ಬಿ ಪಾಟೀಲ್ ತಿಳಿಸಿದ್ದಾರೆ. A Special Scheme for Land Donating Farmers Join Telegram Channel 💬 Join Whatsapp Channel ಪ್ರತಿಯೊಬ್ಬ ರೈತರು ಗಮನಿಸ ಬೇಕಾದ ಪ್ರಮುಖ ಮಾಹಿತಿ ಎಲ್ಲಾ ರೈತರು ಆರ್ಥಿಕವಾಗಿ ಸದೃಢರಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳ್ಸ್ಕೊಡ್ತೀನಿ. ಈ ಮಾಹಿತಿಯನ್ನು ಎಲ್ಲಾ […]

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme) – ಕರ್ನಾಟಕ ಸರ್ಕಾರದ 1 ಲಕ್ಷ ಮನೆಗಳ ಅದ್ಭುತ ಯೋಜನೆ…HOME M

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme) – ಕರ್ನಾಟಕ ಸರ್ಕಾರದ 1 ಲಕ್ಷ ಮನೆಗಳ ಅದ್ಭುತ ಯೋಜನೆ

ಕರ್ನಾಟಕ ಸರ್ಕಾರ ಬೀದಿ ಬದಿ ವ್ಯಾಪಾರಿಗಳು , ಆಟೋ ಡ್ರೈವರ್ ಹಾಗೂ ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಮನೆಯನ್ನು ಬೆಂಗಳೂರಿನ ಜನತೆಗೆ ಕೊಡಲು ನಿರ್ಧರಿಸಿ ಇದೀಗ ಅದಕ್ಕೆ ಬೇಕಾಗಿರುವ ಮಂಗಳನ್ನು ಸಹ ನಿರ್ಮಾಣ ಮಾಡಿ ಅರ್ಜಿಯನ್ನು ಕರೆದಿದ್ದಾರೆ , ನಿಮಗೂ ಬೆಂಗಳೂರಿನಲ್ಲಿ ಒಂದು ಮನೆ ಬೇಕು ಅಂದ್ರೆ ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡಿ ಅರ್ಜಿ ಸಲ್ಲಿಸಿ ಮನೆ ನಿಮ್ಮದಾಗಿಸಿಕೊಳ್ಳಿ. Rajiv Gandhi Housing Scheme Join Telegram […]

ಕಾಳು ಮೆಣಸು ಬೆಳೆಯುವ ಸರಿಯಾದ ವಿಧಾನ ಈ ರೀತಿ … ಯಾರಿಗೂ ಗೊತ್ತೇ ಇಲ್ಲ ..

Black Pepper farming in Karnataka । ಕಾಳು ಮೆಣಸು ಬೆಳೆಯುವ ಸರಿಯಾದ ವಿಧಾನ ಈ ರೀತಿ ...

ಪ್ರತಿಯೊಬ್ಬ ರೈತರು ಗಮನಿಸಬೇಕಾದ ಪ್ರಮುಖ ಮಾಹಿತಿ ಈ ಮಾಹಿತಿಯನ್ನು ನೀವು ತಿಳಿದುಕೊಂಡು ಕಾರ್ಯರೂಪಕ್ಕೆ ತಂದರೆ ಕಂಡಿತಾ ಆರ್ಥಿಕವಾಗಿ ರೈತರು ಸದೃಢರಾಗಬಹುದು ಇದರ ಬಗ್ಗೆ ತಿಳಿಸಿಕೊಡ್ತಿನಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಕೆಳೆಗೆ ಕಾಣಿಸುವ ಟೆಲಿಗ್ರಾಮ್ ಗೆ ಜಾಯಿನ್ ಆಗಿ… Black Pepper farming in Karnataka Join Telegram Channel 💬 Join Whatsapp Channel ಕಾಳುಮೆಣಸಿನ ಕೃಷಿಯನ್ನು ಪ್ರತಿಯೊಬ್ಬ ರೈತರು ಮಿಶ್ರ ಬೇಸಾಯ ಮಾಡೋದ್ರಿಂದ ಆರ್ಥಿಕವಾಗಿ […]

1,500 ಅಪ್ರೆಂಟಿಸ್ ಹುದ್ದೆಗಳು! ಭಾರತೀಯ ಬ್ಯಾಂಕ್ ನಲ್ಲಿ ಗೋಲ್ಡನ್ ಅವಕಾಶ! | Indian Bank

Indian Bank Hiring 1,500 Apprentices । 1,500 ಅಪ್ರೆಂಟಿಸ್ ಹುದ್ದೆಗಳು! ಭಾರತೀಯ ಬ್ಯಾಂಕ್ ನಲ್ಲಿ ಗೋಲ್ಡನ್ ಅವಕಾಶ!

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ .. ಭಾರತೀಯ ಬ್ಯಾಂಕ್ 1500 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ಹಂತ ಹಂತವಾಗಿ ನೀಡಲಾಗಿದ್ದು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. Indian Bank Hiring 1,500 Apprentices Join Telegram Channel 💬 Join Whatsapp Channel ಸಂಸ್ಥೆಯ ಹೆಸರು :- ಭಾರತೀಯ ಬ್ಯಾಂಕ್ ಈ ಸಂಸ್ಥೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ […]

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ, 2ಲಕ್ಷ ಡೈರೆಕ್ಟ್ ಲಿಂಕ್ ಇಲ್ಲಿದೆ …. S20

Department Of Minority Welfare Scholarship । ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ

ವಿದ್ಯಾರ್ಥಿಗಳಿಗೆ ಇಲ್ಲಿದೆ ಹೊಸ ಮಾಹಿತಿ …ಹೌದು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ₹2 ಲಕ್ಷ ನೆರವು ಸರ್ಕಾರದ ವತಿಯಿಂದ ಸಿಗ್ತಿದೆ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ .. Department Of Minority Welfare Scholarship Karnataka Join Telegram Channel 💬 Join Whatsapp Channel ಪ್ರೋತ್ಸಾಹಧನದ ವಿವರಗಳು:- ಈ ಕೆಳಗೆ ಪ್ರೋತ್ಸಹ ಧನದಾ ವಿವರವನ್ನು ಸಂಪೂರ್ಣವಾಗಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದನ್ನು ತಪ್ಪದೆ ಓದಿಕೊಳ್ಳಿ ಈ ಮುಂದಿನ ವಿದ್ಯಾಭ್ಯಾಸ ಹೊಂದಿರುವ […]

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ..!

Vice President Jagdeep Dhankhar Resigns | ಉಪರಾಷ್ಟ್ರಪತಿ ಜಗದೀಪ್ ಧನಕಡ್ ರಾಜೀನಾಮೆ

ಉಪರಾಷ್ಟ್ರಪತಿ ಜಗದೀಪ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ಆರೋಗ್ಯದ ಮೇಲೆ ಗಮನಹರಿಸಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. Vice President Jagdeep Dhankhar Resigns Join Telegram Channel 💬 Join Whatsapp Channel ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಉಪರಾಷ್ಟ್ರಪತಿ ಯಾದಂತಹ ಜಗದೀಪ್ ಜಗದೀಪ್ ಧನಕರ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದನ್ನು ಇದೀಗ ಸ್ವೀಕರಿಸಲಾಗಿದೆ. ಆರೋಗ್ಯ ಕಾರಣಗಳು […]