ರಾಘವೇಂದ್ರ ಸ್ವಾಮಿ ಅಷ್ಟೋತ್ತರ ರಾಘವೇಂದ್ರ ಸ್ವಾಮಿ ಮಂತ್ರ, Raghavendra Ashtottara in Kannada, Raghavendra Swamy Ashtottara in Kannada Raghavendra Swamy Mantra Lyrics in Kannada
Raghavendra Ashtottara In Kannada
ರಾಘವೇಂದ್ರ ಸ್ವಾಮಿ ಅಷ್ಟೋತ್ತರ
ಈ ಕೆಳಗೆ ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಮಂತ್ರವನ್ನು ಕೊಡಲಾಗಿದ್ದು ಭಕ್ತರು ಇದನ್ನು ಶ್ರದ್ದೆಯಿಂದ ಓದಿಕೊಂಡು ರಾಘವೇಂದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಿ.
ಓಂ ಸ್ವವಾಗ್ದೇ ವ ತಾಸರಿ ದ್ಬ ಕ್ತವಿಮಲೀ ಕರ್ತ್ರೇ ನಮಃ
ಓಂ ರಾಘವೇಂದ್ರಾಯ ನಮಃ
ಓಂ ಸಕಲ ಪ್ರದಾತ್ರೇ ನಮಃ
ಓಂ ಭ ಕ್ತೌಘ ಸಂಭೇ ದನ ದ್ರುಷ್ಟಿ ವಜ್ರಾಯ ನಮಃ
ಓಂ ಕ್ಷಮಾ ಸುರೆಂದ್ರಾಯ ನಮಃ
ಓಂ ಹರಿ ಪಾದಕಂಜ ನಿಷೇವ ಣಾಲಬ್ದಿ ಸಮಸ್ತೇ ಸಂಪದೇ ನಮಃ
ಓಂ ದೇವ ಸ್ವಭಾವಾಯ ನಮಃ
ಓಂ ದಿ ವಿಜದ್ರುಮಾಯ ನಮಃ
ಓಂ ಇಷ್ಟ ಪ್ರದಾತ್ರೇ ನಮಃ
ಓಂ ಭವ್ಯ ಸ್ವರೂಪಾಯ ನಮಃ ॥ 10 ॥
ಓಂ ಭ ವ ದುಃಖತೂಲ ಸಂಘಾಗ್ನಿಚರ್ಯಾಯ ನಮಃ
ಓಂ ಸುಖ ಧೈರ್ಯ ಶಾಲಿನೇ ನಮಃ
ಓಂ ಸಮಸ್ತ ದುಷ್ಟಗ್ರ ಹನಿಗ್ರ ಹೇಶಾಯ ನಮಃ
ಓಂ ದುರತ್ಯ ಯೋ ಪಪ್ಲ ಸಿಂಧು ಸೇತವೇ ನಮಃ
ಓಂ ನಿರಸ್ತ ದೋಷಾಯ ನಮಃ
Raghavendra Ashtottara In Kannada
ಓಂ ನಿರ ವಧ್ಯದೇಹಾಯ ನಮಃ
ಓಂ ಪ್ರತ್ಯರ್ಧ ಮೂಕತ್ವವಿಧಾನ ಭಾಷಾಯ ನಮಃ
ಓಂ ವಿದ್ವತ್ಸರಿ ಜ್ಞೇಯ ಮಹಾ ವಿಶೇಷಾಯ ನಮಃ
ಓಂ ವಾ ಗ್ವೈಖರೀ ನಿರ್ಜಿತ ಭವ್ಯ ಶೇ ಷಾಯ ನಮಃ
ಓಂ ಸಂತಾನ ಸಂಪತ್ಸರಿಶುದ್ದಭಕ್ತೀ ವಿಜ್ಞಾನ ನಮಃ ॥20 ॥
ಓಂ ವಾಗ್ದೆ ಹಸುಪಾಟವಾದಿ ಧಾತ್ರೇ ನಮಃ
ಓಂ ಶರಿರೋತ್ಧ ಸಮಸ್ತ ದೋಷ ಹಂತ್ರೆ ನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ತಿರಸ್ಕೃತ ಸುಂನದೀ ಜಲಪಾದೋ ದಕ ಮಹಿಮಾವತೇ ನಮಃ
ಓಂ ದುಸ್ತಾ ಪತ್ರಯ ನಾಶನಾಯ ನಮಃ
ಓಂ ಮಹಾವಂದ್ಯಾಸುಪುತ್ರ ದಾಯಕಾಯ ನಮಃ
ಓಂ ವ್ಯಂಗಯ ಸ್ವಂಗ ಸಮೃದ್ದ ದಾಯ ನಮಃ
ಓಂ ಗ್ರಹಪಾಪಾ ಪಹಯೆ ನಮಃ
ಓಂ ದುರಿತಕಾನದಾವ ಭುತ ಸ್ವಭಕ್ತಿ ದರ್ಶ ನಾಯ ನಮಃ ॥ 30 ॥
ಓಂ ಸರ್ವತಂತ್ರ ಸ್ವತಂತ್ರಯ ನಮಃ
ಓಂ ಶ್ರೀಮಧ್ವಮತವರ್ದನಾಯ ನಮಃ
ಓಂ ವಿಜಯೇಂದ್ರ ಕರಾ ಬ್ಜೋತ್ದ ಸುದೋಂದ್ರವರ ಪೂತ್ರಕಾಯ ನಮಃ
ಓಂ ಯತಿರಾಜಯೇ ನಮಃ
ಓಂ ಗುರುವೇ ನಮಃ
ಓಂ ಭಯಾ ಪಹಾಯ ನಮಃ
ಓಂ ಜ್ಞಾನ ಭಕ್ತೀ ಸುಪುತ್ರಾಯುರ್ಯಶಃ
ಶ್ರೀ ಪುಣ್ಯವರ್ದ ನಾಯ ನಮಃ
ಓಂ ಪ್ರತಿವಾದಿ ಭಯಸ್ವಂತ ಭೇದ ಚಿಹ್ನಾರ್ಧ ರಾಯ ನಮಃ
ಓಂ ಸರ್ವ ವಿದ್ಯಾಪ್ರವೀಣಾಯ ನಮಃ
ಓಂ ಅಪರೋಕ್ಷಿ ಕೃತ ಶ್ರೀಶಾಯ ನಮಃ ॥ 40 ॥
ಓಂ ಅಪೇಕ್ಷಿತ ಪ್ರದಾತ್ರೇ ನಮಃ
ಓಂ ದಾಯಾದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿ ತಾಯ ನಮಃ
ಓಂ ಶಾಪಾನುಗ್ರ ಹಶಾಕ್ತಯ ನಮಃ
ಓಂ ಅಜ್ಞಾನ ವಿಸ್ಮೃತಿ ಬ್ರಾಂತಿ ನಮಃ
ಓಂ ಸಂಶಯಾಪಸ್ಮೃತಿ ಕ್ಷ ಯದೋಷ ನಾಶಕಾಯ ನಮಃ
ಓಂ ಅಷ್ಟಾಕ್ಷರ ಜಪೇಸ್ಟಾರ್ದ ಪ್ರದಾತ್ರೇ ನಮಃ
Raghavendra Ashtottara In Kannada
ಓಂ ಅಧ್ಯಾತ್ಮಯ ಸಮುದ್ಭವಕಾಯಜ ದೋಷ ಹಂತ್ರೇ ನಮಃ
ಓಂ ಸರ್ವ ಪುಣ್ಯರ್ಧ ಪ್ರದಾತ್ರೇ ನಮಃ
ಓಂ ಕಾಲತ್ರ ಯಪ್ರಾರ್ಧ ನಾಕರ್ತ್ಯಹಿಕಾಮುಷ್ಮಕ ಸರ್ವಸ್ಟಾ ಪ್ರದಾತ್ರೇ ನಮಃ
ಓಂ ಅಗಮ್ಯ ಮಹಿಮ್ನೇನಮಃ ॥ 50 ॥
ಓಂ ಮಹಯಶಶೇ ನಮಃ
ಓಂ ಮದ್ವಮತ ದುಗ್ದಾಬ್ದಿ ಚಂದ್ರಾಯ ನಮಃ
ಓಂ ಅನಘಾಯ ನಮಃ
ಓಂ ಯಧಾಶಕ್ತಿ ಪ್ರದಕ್ಷಿಣ ಕೃತ ಸರ್ವಯಾತ್ರ ಫಲದಾತ್ರೇ ನಮಃ
ಓಂ ಶಿರೋಧಾರಣ ಸರ್ವತೀರ್ಧ ಸ್ನಾನ ಫತದಾತೃ ಸಮವ ಬಂದಾವನ ಗತ ಜಾಲಯ ನಮಃ
ಓಂ ನಮಃ ಕರಣ ಸರ್ವಭಿಸ್ಟಾ ಧಾರ್ತೇ ನಮಃ
ಓಂ ಸಂಕೀರ್ತನ ವೇದಾದ್ಯರ್ದ ಜ್ಞಾನ ದಾತ್ರೇ ನಮಃ
ಓಂ ಸಂಸಾರ ಮಗ್ನಜನೋದ್ದಾರ ಕರ್ತ್ರೇ ನಮಃ
ಓಂ ಕುಸ್ಟದಿ ರೋಗ ನಿವರ್ತ ಕಾಯ ನಮಃ
ಓಂ ಅಂಧ ದಿವ್ಯ ದೃಷ್ಟಿ ಧಾತ್ರೇ ನಮಃ ॥ 60 ॥
ಓಂ ಏಡ ಮೂಕವಾಕ್ಸತುತ್ವ ಪ್ರದಾತ್ರೇ ನಮಃ
ಓಂ ಪೂರ್ಣಾ ಯು:ಪ್ರದಾತ್ರೇ ನಮಃ
ಓಂ ಪೂರ್ಣ ಸಂಪ ತ್ಸ್ರ ದಾತ್ರೇ ನಮಃ
ಓಂ ಕುಕ್ಷಿ ಗತ ಸರ್ವದೋಷಮ್ನಾನಮಃ
ಓಂ ಪಂಗು ಖಂಜ ಸಮೀಚಾನಾವ ಯವ ನಮಃ
ಓಂ ಭುತ ಪ್ರೇತ ಪಿಶಾಚಾದಿ ಪಿಡಾಘ್ನೇನಮಃ
ಓಂ ದೀಪ ಸಂಯೋಜನಜ್ಞಾನ ಪುತ್ರಾ ದಾತ್ರೇ ನಮಃ
ಓಂ ಭವ್ಯ ಜ್ಞಾನ ಭಕ್ತ್ಯದಿ ವರ್ದನಾಯ ನಮಃ
ಓಂ ಸರ್ವಾಭಿಷ್ಟ ಪ್ರದಾಯ ನಮಃ
Raghavendra Ashtottara In Kannada

ಓಂ ರಾಜಚೋರ ಮಹಾ ವ್ಯಾ ಘ್ರ ಸರ್ಪನ ಕ್ರಾದಿ ಪಿಡನಘ್ನೇನಮಃ ॥ 70 ॥
ಓಂ ಸ್ವಸ್ತೋತ್ರ ಪರನೇಸ್ಟಾರ್ಧ ಸಮೃದ್ಧ ದಯ ನಮಃ
ಓಂ ಉದ್ಯ ತ್ಪ್ರುದ್ಯೋನ ಧರ್ಮಕೂರ್ಮಾಸನ ಸ್ದಾಯ ನಮಃ
ಓಂ ಖದ್ಯ ಖದ್ಯೋ ತನ ದ್ಯೋತ ಪ್ರತಾಪಾಯ ನಮಃ
ಓಂ ಶ್ರೀರಾಮಮಾನಸಾಯ ನಮಃ
ಓಂ ದೃತ ಕಾಷಾಯವ ಸನಾಯ ನಮಃ
ಓಂ ತುಲಸಿಹಾರ ವಕ್ಷ ನಮಃ
ಓಂ ದೋರ್ದಂಡ ವಿಲಸದ್ದಂಡ ಕಮಂಡಲು ವಿರಾಜಿತಾಯ ನಮಃ
ಓಂ ಅಭಯ ಜ್ಞಾನ ಸಮುದ್ರಾಕ್ಷ ಮಾಲಾಶೀಲಕ ರಾಂಬುಜಾಯ ನಮಃ
ಓಂ ಯೋಗೇಂದ್ರ ವಂದ್ಯ ಪಾದಾಬ್ಜಾಯ ನಮಃ
ಓಂ ಪಾಪಾದ್ರಿ ಪಾಟನ ವಜ್ರಾಯ ನಮಃ ॥ 80 ॥
ಓಂ ಕ್ಷಮಾ ಸುರ ಗಣಾಧೀ ಶಾಯ ನಮಃ
ಓಂ ಹರಿ ಸೇವಲಬ್ದಿ ಸರ್ವ ಸಂಪದೇ ನಮಃ
ಓಂ ತತ್ವ ಪ್ರದರ್ಶಕಾಯ ನಮಃ
Raghavendra Ashtottara In Kannada
ಓಂ ಭವ್ಯಕೃತೇ ನಮಃ
ಓಂ ಬಹುವಾದಿ ವಿಜಯಿನೇ ನಮಃ
ಓಂ ಪುಣ್ಯವರ್ದನ ಪಾದಾಬ್ಜಾಭಿ ಷೇಕ ಜಲ ಸಂಚಾಯಾಯ ನಮಃ
ಓಂ ದ್ಯುನದೀ ತುಲ್ಯಸದ್ಗುಣಾಯ ನಮಃ
ಓಂ ಭಕ್ತಾಘವಿದ್ವಂಸಕರ ನಿಜಮೂರಿ ಪ್ರದರ್ಶಕಾಯ ನಮಃ ॥ 90 ॥
ಓಂ ಜಗದ್ಗುರ ವೇ ನಮಃ ಕೃಪಾನಿಧ ಯೇ ನಮಃ
ಓಂ ಸರ್ವಶಾಸ್ತ್ರ ವಿಶಾರದಾಯ ನಮಃ
ಓಂ ನಿಖಿಲೇಂದ್ರಿ ಯದೋಷ ಘ್ನೇ ನಮಃ
ಓಂ ಅಷ್ಟಾಕ್ಷರ ಮನೂದಿ ತಾಯ ನಮಃ
ಓಂ ಸರ್ವಸೌಖ್ಯಕೃತೇ ನಮಃ
ಓಂ ಮೃತ ಪೋತ ಪ್ರಾಣಾದಾತ್ರೇ ನಮಃ
ಓಂ ವೇದಿ ಸ್ಧಪುರುಷೋಜ್ಜೀ ವಿನೇ ನಮಃ
ಓಂ ವಹ್ನಿಸ್ತ ಮಾಲಿಕೋದ್ದ ರ್ತ್ರೇ ನಮಃ
ಓಂ ಸಮಗ್ರ ಟೀಕ ವ್ಯಾಖ್ಯಾತ್ರೇ ನಮಃ
ಓಂ ಭಾಟ್ಟ ಸಂಗ್ರ ಹಕೃತೇ ನಮಃ ॥ 100 ॥
ಓಂ ಸುಧಾಪರ ಮಿಳೋದ್ದ ರ್ತ್ರೇ ನಮಃ
ಓಂ ಅಪಸ್ಮಾರಾ ಪಹ ರ್ತ್ರೇ ನಮಃ
ಓಂ ಉಪನಿಷ ತ್ಖಂಡಾರ್ಧ ಕೃತೇ ನಮಃ
ಓಂ ಋ ಗ್ವ್ಯಖ್ಯಾನ ಕೃದಾಚಾರ್ಯಾಯ ನಮಃ
ಓಂ ಮಂತ್ರಾಲಯ ನಿವಸಿನೇ ನಮಃ
ಓಂ ನ್ಯಾಯ ಮುಕ್ತಾ ವಲೀಕ ರ್ತ್ರೇ ನಮಃ
ಓಂ ಚಂದ್ರಿ ಕಾವ್ಯಾಖ್ಯಾಕ ರ್ತ್ರೇ ನಮಃ
ಓಂ ಸುಂತಂತ್ರ ದೀಪಿಕಾ ರ್ತ್ರೇ ನಮಃ
ಓಂ ಗೀತಾರ್ದ ಸಂಗ್ರಹಕೃತೇ ನಮಃ ॥ 108 ॥
Raghavendra Ashtottara In Kannada
ಈ ಮೇಲೆ ರಾಘವೇಂದ್ರ ಸ್ವಾಮಿಯ ೧ ೦ ೮ ಅಷ್ಟೋತ್ತರ ಶತನಾಮಾವಳಿ ಈ ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿಯನ್ನು ನಿತ್ಯವೂ ಭಕ್ತಿಯಿಂದ ಪಠಿಸುವವರಿಗೆ ಸಕಲ ಮಂಗಳಗಳು ಲಭಿಸಿ, ಭಕ್ತಿ, ಐಶ್ವರ್ಯ, ಜ್ಞಾನ ಮತ್ತು ಮೋಕ್ಷ ಪ್ರಾಪ್ತಿಯಾಗುವುದು.
ಶ್ರೀ ರಾಘವೇಂದ್ರ ಗುರು ಸಾರ್ವಭೌಮರಿಗೆ ಜಯ!